ವಂಚನೆಗೆ ಸಿನಿಮೀಯ ಶೈಲಿ ಸ್ಕ್ರಿಪ್ಟ್ ತಯಾರಿಸಿದ್ದ ಚೈತ್ರಾ ಗ್ಯಾಂಗ್: ಬಿಜೆಪಿ ಪ್ರಮುಖರಂತೆ ವಿವಿಧ ಪಾತ್ರ ಸೃಷ್ಟಿಸಿ ಆರೋಪಿಗಳಿಂದ ಮೋಸ

| ಮಂಜುನಾಥ ಕೆ. ಬೆಂಗಳೂರು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಲು ಆರೋಪಿಗಳು ಸಿನಿಮಾ ಮಾದರಿಯಲ್ಲಿ ಸಂಭಾಷಣೆಯ ಸ್ಕ್ರಿಪ್ಟ್ ತಯಾರಿಸಿಕೊಂಡಿದ್ದರು. ಅಲ್ಲದೆ ವಿವಿಧ ಪಾತ್ರಗಳನ್ನು ಸೃಷ್ಟಿಸಿ, ಅದಕ್ಕೆ ತಕ್ಕಂತೆ ವೇಷಭೂಷಣಗಳನ್ನು ಧರಿಸಿ ವಂಚಿಸಿದ್ದಾರೆ ಎಂಬ ಸಿಸಿಬಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬಿಜೆಪಿ ಟಿಕೆಟ್ ಹೆಸರಲ್ಲಿ 5 ಕೋಟಿ ರೂ. ವಂಚನೆ ಕುರಿತು ಚೈತ್ರಾ ಕುಂದಾಪುರ ಹಾಗೂ ಇತರ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅದರ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ. ಚಿಕ್ಕಮಗಳೂರು ಮೂಲದ ಆರ್​ಎಸ್​ಎಸ್ ಪ್ರಚಾರಕ ವಿಶ್ವನಾಥ್ ಜೀ … Continue reading ವಂಚನೆಗೆ ಸಿನಿಮೀಯ ಶೈಲಿ ಸ್ಕ್ರಿಪ್ಟ್ ತಯಾರಿಸಿದ್ದ ಚೈತ್ರಾ ಗ್ಯಾಂಗ್: ಬಿಜೆಪಿ ಪ್ರಮುಖರಂತೆ ವಿವಿಧ ಪಾತ್ರ ಸೃಷ್ಟಿಸಿ ಆರೋಪಿಗಳಿಂದ ಮೋಸ