ಕಡತ ವಿಲೇವಾರಿಗೆ ಹಿಡಿದ ಗ್ರಹಣ: ಹಂತ ಕಡಿತಕ್ಕೆ ಮೀನಮೇಷ, ಸುತ್ತಾಟ ಯಥಾಸ್ಥಿತಿ; ಯೋಜನೆಗಳ ಅನುಷ್ಠಾನಕ್ಕೆ ತೊಡಕು..

| ಮೃತ್ಯುಂಜಯ ಕಪಗಲ್ ಬೆಂಗಳೂರು ಆಡಳಿತ ಸುಧಾರಣಾ ಆಯೋಗ-2ರ ವರದಿಯ ಶಿಫಾರಸುಗಳ ಅನುಷ್ಠಾನ ಹಾಗೂ ಆಡಳಿತಕ್ಕೆ ಚುರುಕು, ಅಭಿವೃದ್ಧಿ ವೇಗ ಹೆಚ್ಚಿಸುವ ಉದ್ದೇಶಿತ ಕಡತ ವಿಲೇವಾರಿ ಹಂತ ಕಡಿತಕ್ಕೆ ಗ್ರಹಣ ಹಿಡಿದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪರ ಮುಖ್ಯ, ಪ್ರಧಾನ ಕಾರ್ಯದರ್ಶಿ ಹಂತದ ಅಧಿಕಾರಿಗಳ ಸಭೆ ಎರಡು ಬಾರಿ ನಡೆಸಿ ಸೂಚಿಸಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ. ಕ್ಷೇತ್ರ ಇಲಾಖೆಗಳು, ಸಚಿವಾಲಯದಲ್ಲಿ ಸಿಬ್ಬಂದಿ ಕೊರತೆ, ಹಿರಿಯ-ಕಿರಿಯ ಅಧಿಕಾರಿಗಳ ಮಧ್ಯೆ ಸಮನ್ವಯದ ವ್ಯತ್ಯಾಸ, ನಿವೃತ್ತರ ಸೇವೆ ಮುಂದುವರಿಕೆ ಮತ್ತು … Continue reading ಕಡತ ವಿಲೇವಾರಿಗೆ ಹಿಡಿದ ಗ್ರಹಣ: ಹಂತ ಕಡಿತಕ್ಕೆ ಮೀನಮೇಷ, ಸುತ್ತಾಟ ಯಥಾಸ್ಥಿತಿ; ಯೋಜನೆಗಳ ಅನುಷ್ಠಾನಕ್ಕೆ ತೊಡಕು..