1.80 ಲಕ್ಷ ರೂ. ಸಾಲದ ವಿಚಾರವಾಗಿ ಎನ್ಆರ್ಐ ಪುತ್ರ ಹಾಗೂ ಸೊಸೆ ಜತೆ ಜಗಳ, ಅಂತ್ಯ ಮಾತ್ರ ದಾರುಣ
ಸೂರತ್: ಮನೆಯ ನವೀಕರಣಕ್ಕಾಗಿ ಎನ್ಆರ್ಐ ಪುತ್ರ ಪಡೆದಿದ್ದ 1.80 ಲಕ್ಷ ರೂ. ಸಾಲ ಮರಳಿಸುವ ವಿಷಯವಾಗಿ ಉಂಟಾದ ಜಗಳದಲ್ಲಿ ತಂದೆಯೇ ಪುತ್ರನನ್ನು ಇರಿದು ಕೊಂದಿದ್ದಾರೆ. ಇಮ್ರಾನ್ (36) ಕೊಲೆಯಾದವರು. ಅಬ್ದುಲ್ ಹಮೀದ್ ಮಣಿಯಾರ್ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಲಂಡನ್ನಲ್ಲಿ ನೆಲೆಸಿದ್ದ ಇಮ್ರಾನ್ ಇತ್ತೀಚೆಗೆ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು. ತಮ್ಮ ತಂದೆಯಿಂದ 1.80 ಲಕ್ಷ ರೂ. ಪಡೆದು ತಮ್ಮ ಒಡೆತನದ ಮನೆಯನ್ನು ನವೀಕರಿಸಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ತುಂಬಾ ಕಾಲ ಇಲ್ಲಿಯೇ ಇರಬೇಕಾಗಿ ಬಂದಿತ್ತು. ತನ್ನ ಪ್ರಜೆಗಳಿಗಾಗಿ ಬ್ರಿಟನ್ … Continue reading 1.80 ಲಕ್ಷ ರೂ. ಸಾಲದ ವಿಚಾರವಾಗಿ ಎನ್ಆರ್ಐ ಪುತ್ರ ಹಾಗೂ ಸೊಸೆ ಜತೆ ಜಗಳ, ಅಂತ್ಯ ಮಾತ್ರ ದಾರುಣ
Copy and paste this URL into your WordPress site to embed
Copy and paste this code into your site to embed