1.80 ಲಕ್ಷ ರೂ. ಸಾಲದ ವಿಚಾರವಾಗಿ ಎನ್​ಆರ್​ಐ ಪುತ್ರ ಹಾಗೂ ಸೊಸೆ ಜತೆ ಜಗಳ, ಅಂತ್ಯ ಮಾತ್ರ ದಾರುಣ

ಸೂರತ್​: ಮನೆಯ ನವೀಕರಣಕ್ಕಾಗಿ ಎನ್​ಆರ್​ಐ ಪುತ್ರ ಪಡೆದಿದ್ದ 1.80 ಲಕ್ಷ ರೂ. ಸಾಲ ಮರಳಿಸುವ ವಿಷಯವಾಗಿ ಉಂಟಾದ ಜಗಳದಲ್ಲಿ ತಂದೆಯೇ ಪುತ್ರನನ್ನು ಇರಿದು ಕೊಂದಿದ್ದಾರೆ. ಇಮ್ರಾನ್​ (36) ಕೊಲೆಯಾದವರು. ಅಬ್ದುಲ್​ ಹಮೀದ್​ ಮಣಿಯಾರ್​ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಲಂಡನ್​ನಲ್ಲಿ ನೆಲೆಸಿದ್ದ ಇಮ್ರಾನ್​ ಇತ್ತೀಚೆಗೆ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು. ತಮ್ಮ ತಂದೆಯಿಂದ 1.80 ಲಕ್ಷ ರೂ. ಪಡೆದು ತಮ್ಮ ಒಡೆತನದ ಮನೆಯನ್ನು ನವೀಕರಿಸಿದ್ದರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ತುಂಬಾ ಕಾಲ ಇಲ್ಲಿಯೇ ಇರಬೇಕಾಗಿ ಬಂದಿತ್ತು. ತನ್ನ ಪ್ರಜೆಗಳಿಗಾಗಿ ಬ್ರಿಟನ್​ … Continue reading 1.80 ಲಕ್ಷ ರೂ. ಸಾಲದ ವಿಚಾರವಾಗಿ ಎನ್​ಆರ್​ಐ ಪುತ್ರ ಹಾಗೂ ಸೊಸೆ ಜತೆ ಜಗಳ, ಅಂತ್ಯ ಮಾತ್ರ ದಾರುಣ