ಏರ್ಪೋರ್ಟ್​ನಲ್ಲಿ ಮಗನನ್ನು ನೋಡಲು ಭದ್ರತಾ ಅಧಿಕಾರಿಯ ವೇಷ ಹಾಕಿದ ತಂದೆ..!

ಮುಂಬೈ: ಮಗನನ್ನು ನೋಡಲು ತಂದೆ ಎಷ್ಟು ಕಷ್ಟಪಡಬಹುದು? ದಕ್ಷಿಣ ಮುಂಬೈನ ನಿವಾಸಿಯೊಬ್ಬರು, ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಗುರುತಿನ ಚೀಟಿ ಮಾಡಿ ಭದ್ರತಾ ಅಧಿಕಾರಿಯಂತೆ ಸೋಗು ಹಾಕಿದ್ದಾರೆ. ಇಷ್ಟೆಲ್ಲಾ ಮಾಡಿದ್ದು ಮಗನನ್ನು ನೋಡಲು! ಆರೋಪಿ ಚಿಂತನ್ ಗಾಂಧಿ, ಉದ್ಯಮಿ ಮತ್ತು ವಿಪಿ ಪ್ರದೇಶದ ನಿವಾಸಿಯಾಗಿದ್ದು, ಅಂತಾರಾಷ್ಟ್ರೀಯ ಟರ್ಮಿನಲ್‌ನ ನಿರ್ಗಮನ ವಿಭಾಗದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯ ಹಾಗೆ ಸೋಗು ಹಾಕಿದ್ದರು. ಅವರಲ್ಲಿರುವ ಗುರುತಿನ ಚೀಟಿ ನಕಲಿ ಎಂದು ಗೊತ್ತಾದ … Continue reading ಏರ್ಪೋರ್ಟ್​ನಲ್ಲಿ ಮಗನನ್ನು ನೋಡಲು ಭದ್ರತಾ ಅಧಿಕಾರಿಯ ವೇಷ ಹಾಕಿದ ತಂದೆ..!