ಸ್ವಂತ ಖರ್ಚಿನಲ್ಲಿ ಕಾಲುವೆ ಹೂಳೆತ್ತಿದ ರೈತರು: ಮನವಿಗಳಿಗೆ ಕ್ಯಾರೇ ಎನ್ನದ ಅಧಿಕಾರಿಗಳು

ಗಂಗೊಳ್ಳಿ: ಕೋಣ್ಕಿ-ಕುಡ್ಗಿತ್ಲುವಿನಲ್ಲಿರುವ ಕೆರೆ ಬದಿಯ ಕಾಲುವೆಯಲ್ಲಿ (ತೋಡು)ಹೂಳು ತುಂಬಿ ಹೋಗಿದ್ದು, ಸ್ವಚ್ಛಗೊಳಿಸುವಂತೆ ಕಳೆದ ಐದಾರು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಈ ಅಧಿಕಾರಿಗಳು ಕೆರೆಯ ಹೂಳೆತ್ತಿ ಸ್ವಚ್ಛಗೊಳಿಸುವ ಕೆಲಸವನ್ನು ಇಂದು ಮಾಡಿಕೊಡುತ್ತಾರೆ, ನಾಳೆ ಮಾಡಿಕೊಡುತ್ತಾರೆ ಎಂದು ಕಾದು ಕಾದು ಹೈರಾಣಾದ ರೈತರು ಕೊನೆಗೆ ತಾವೇ ಹಣ ಹೊಂದಿಸಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಹೂಳು ತುಂಬಿಕೊಂಡ ಕಾಲುವೆ ಕೋಣ್ಕಿ- ಕುಡ್ಗಿತ್ಲು ಕೆರೆ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಕೆರೆ ಬದಿಯ ಕಾಲುವೆ (ತೋಡು) … Continue reading ಸ್ವಂತ ಖರ್ಚಿನಲ್ಲಿ ಕಾಲುವೆ ಹೂಳೆತ್ತಿದ ರೈತರು: ಮನವಿಗಳಿಗೆ ಕ್ಯಾರೇ ಎನ್ನದ ಅಧಿಕಾರಿಗಳು