1,500 ರೂ. ಬದಲು 1.5 ಲಕ್ಷ ರೂ. ಮೊತ್ತದ ಕರೆಂಟ್ ಬಿಲ್ ಕೊಟ್ಟ ಅಧಿಕಾರಿಗಳು! ಭಯದಿಂದ ರೈತ ಆತ್ಮಹತ್ಯೆ
ಲಖನೌ: ವಿದ್ಯುತ್ ನಿಗಮದ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಲಿಗರ್ನಲ್ಲಿ ನಡೆದಿದೆ. ಕರೆಂಟ್ ಬಿಲ್ನಿಂದಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬ ದೂರಿದೆ. ಅತ್ರೌಲಿ ತಹಸಿಲ್ನ ಸುನೈರಾ ಗ್ರಾಮದ ನಿವಾಸಿ ರಾಮ್ಜಿ ಲಾಲ್ ಆತ್ಮಹತ್ಯೆ ಮಾಡಿಕೊಂಡ ರೈತ. ಈತನ ಮನೆಗೆ ವಿದ್ಯುತ್ ನಿಗಮದ ಅಧಿಕಾರಿಗಳು ಬಂದಿದ್ದು, 1.5 ಲಕ್ಷ ರೂಪಾಯಿಯ ವಿದ್ಯುತ್ ಬಿಲ್ ಕೊಟ್ಟು, ಹಣ ಕಟ್ಟುವಂತೆ ಹೇಳಿ ಹೋಗಿದ್ದಾರೆ. ಆದರೆ ಬಿಲ್ನಲ್ಲಿ ಏನೋ ಸಮಸ್ಯೆಯಾಗಿದೆ ಎಂದು ಅರಿತ ರಾಮ್ಜಿ ಅದನ್ನು … Continue reading 1,500 ರೂ. ಬದಲು 1.5 ಲಕ್ಷ ರೂ. ಮೊತ್ತದ ಕರೆಂಟ್ ಬಿಲ್ ಕೊಟ್ಟ ಅಧಿಕಾರಿಗಳು! ಭಯದಿಂದ ರೈತ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed