1,500 ರೂ. ಬದಲು 1.5 ಲಕ್ಷ ರೂ. ಮೊತ್ತದ ಕರೆಂಟ್​ ಬಿಲ್​ ಕೊಟ್ಟ ಅಧಿಕಾರಿಗಳು! ಭಯದಿಂದ ರೈತ ಆತ್ಮಹತ್ಯೆ

ಲಖನೌ: ವಿದ್ಯುತ್​ ನಿಗಮದ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಲಿಗರ್​ನಲ್ಲಿ ನಡೆದಿದೆ. ಕರೆಂಟ್​ ಬಿಲ್​ನಿಂದಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬ ದೂರಿದೆ. ಅತ್ರೌಲಿ ತಹಸಿಲ್‌ನ ಸುನೈರಾ ಗ್ರಾಮದ ನಿವಾಸಿ ರಾಮ್‌ಜಿ ಲಾಲ್ ಆತ್ಮಹತ್ಯೆ ಮಾಡಿಕೊಂಡ ರೈತ. ಈತನ ಮನೆಗೆ ವಿದ್ಯುತ್​ ನಿಗಮದ ಅಧಿಕಾರಿಗಳು ಬಂದಿದ್ದು, 1.5 ಲಕ್ಷ ರೂಪಾಯಿಯ ವಿದ್ಯುತ್​ ಬಿಲ್​ ಕೊಟ್ಟು, ಹಣ ಕಟ್ಟುವಂತೆ ಹೇಳಿ ಹೋಗಿದ್ದಾರೆ. ಆದರೆ ಬಿಲ್​ನಲ್ಲಿ ಏನೋ ಸಮಸ್ಯೆಯಾಗಿದೆ ಎಂದು ಅರಿತ ರಾಮ್​ಜಿ ಅದನ್ನು … Continue reading 1,500 ರೂ. ಬದಲು 1.5 ಲಕ್ಷ ರೂ. ಮೊತ್ತದ ಕರೆಂಟ್​ ಬಿಲ್​ ಕೊಟ್ಟ ಅಧಿಕಾರಿಗಳು! ಭಯದಿಂದ ರೈತ ಆತ್ಮಹತ್ಯೆ