ರಾತ್ರೋರಾತ್ರಿ ಅಡಕೆ ತೋಟವನ್ನ ನಾಶ ಮಾಡಿದ ದುಷ್ಕರ್ಮಿಗಳು! ಜಮೀನಿನಲ್ಲೇ ಬಿದ್ದು ಗೋಳಾಡಿದ ರೈತ…
ಹಾವೇರಿ: ರಾತ್ರೋರಾತ್ರಿ ಅಡಿಕೆ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 52 ಅಡಕೆ ಮರಗಳನ್ನು ಮನಸೋ ಇಚ್ಛೆ ಕತ್ತರಿಸಿ ಹಾಕಿ ವಿಕೃತಿ ಮೆರೆದಿದ್ದಾರೆ. ಬೆಳಗ್ಗೆ ತೋಟಕ್ಕೆ ಬಂದ ರೈತನಿಗೆ ಆಘಾತ ಕಾದಿತ್ತು. ತನ್ನ ಮಕ್ಕಳಂತೆ ಪೋಷಿಸಿ ಬೆಳೆಸಿದ್ದ ಅಡಿಕೆ ಮರಗಳು ತುಂಡು ತುಂಡಾಗಿ ಬಿದ್ದಿದ್ದನ್ನು ನೋಡಿ ಕಂಗಾಲಾದ ರೈತ, ಸಂಕಟ ತಾಳಲಾರದೆ ಚೀರಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇಂತಹ ಅಮಾನವೀಯ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ರೈತ ಅಡಿವೆಪ್ಪ ಆಲದಕಟ್ಟಿ ಎಂಬುವವರು ತನ್ನ ಜಮೀನಿನಲ್ಲಿ ಮೂರು ವರ್ಷದ … Continue reading ರಾತ್ರೋರಾತ್ರಿ ಅಡಕೆ ತೋಟವನ್ನ ನಾಶ ಮಾಡಿದ ದುಷ್ಕರ್ಮಿಗಳು! ಜಮೀನಿನಲ್ಲೇ ಬಿದ್ದು ಗೋಳಾಡಿದ ರೈತ…
Copy and paste this URL into your WordPress site to embed
Copy and paste this code into your site to embed