ಅಪ್ಪು ಸಮಾಧಿಯತ್ತ ಹೆಚ್ಚಾದ ಅಭಿಮಾನಿಗಳ ದಂಡು; ಕಂಠೀರವ ಸ್ಟುಡಿಯೋ ಗೇಟ್​​ ಕ್ಲೋಸ್​!

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪುನೀತ್​​ ರಾಜ್​ಕುಮಾರ್​​ ಸಮಾಧಿಯ ಬಳಿ ಅಭಿಮಾನಿಗಳ ದಂಡು ಹರಿದು ಬರುತ್ತಿದ್ದು, ಹೆಚ್ಚಿನ ಜನಸಂಖ್ಯೆಯಿಂದಾಗಿ ಕಂಠೀರವ ಸ್ಟುಡಿಯೋದ ಗೇಟನ್ನು ಮುಚ್ಚಲಾಗಿದೆ. ಮಂಗಳವಾರ (ನ.1) ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಅಪ್ಪು ಸಮಾಧಿಯ ಮುಂದೆ ಆಚರಿಸಿಸುವ ಸಲುವಾಗಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಅಭಿಮಾನಿಗಳು ಬರುತ್ತಿದ್ದು, ಮಧ್ಯಾಹ್ನವಾದ್ರೂ‌ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಧ್ಯಾಹ್ನದ ಹೊತ್ತಿಗೆ ಸುಮಾರು 50 ಸಾವಿರಕ್ಕೂ ಅಧಿಕ ಅಭಿಮಾನಿಗಳ ಸಮಾಧಿಗೆ ಭೇಟಿ ನೀಡಿದ್ದಾರೆ. ಬಿಗಿ ಬಂದೋಬಸ್ತ್​​ನ ಕಾರಣದಿಂದ ಹಾಕಲಾದ ಬ್ಯಾರಿಕೇಡ್​ಗಳ ಒಳಗೆ ಸಹಸ್ರಾರು … Continue reading ಅಪ್ಪು ಸಮಾಧಿಯತ್ತ ಹೆಚ್ಚಾದ ಅಭಿಮಾನಿಗಳ ದಂಡು; ಕಂಠೀರವ ಸ್ಟುಡಿಯೋ ಗೇಟ್​​ ಕ್ಲೋಸ್​!