ಶ್ರೀರಾಮ ದೇವರ ವಸ್ತ್ರ ವಿನ್ಯಾಸದ ಜವಾಬ್ದಾರಿ ಪ್ರಸಿದ್ಧ ದರ್ಜಿ ಲಾಲ್ ಕುಟುಂಬದ ಹೆಗಲಿಗೆ
ಅಯೋಧ್ಯೆ: ಶ್ರೀರಾಮ ಮಂದಿರ ದೇವಾಲಯದ ಭೂಮಿ ಪೂಜೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಪಟ್ಟಣದ ಪ್ರಸಿದ್ಧ ದರ್ಜಿ ಅಂಗಡಿಯೊಂದಕ್ಕೆ ಶ್ರೀರಾಮ ದೇವರ ವಸ್ತ್ರ ಹೊಲಿಯುವ ಜವಾಬ್ದಾರಿ ನೀಡಲಾಗಿದೆ. ಅಯೋಧ್ಯೆಯ ಬಡಿ ಕುಟಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ‘ಬಾಬು ಲಾಲ್ ಟೈಲರ್ಸ್’ ದರ್ಜಿ ಅಂಗಡಿ ಭಗವತ್ ಪ್ರಸಾದ್ ಮತ್ತು ಶಂಕರ್ ಲಾಲ್ ಎಂಬ ಇಬ್ಬರು ಸಹೋದರರು ನಡೆಸುತ್ತಿದ್ದಾರೆ. ಪ್ರಸಾದ್ ಮತ್ತು ಲಾಲ್ ಕುಟುಂಬ ದಶಕಗಳಿಂದ ವಿಶೇಷವಾಗಿ ಅಯೋಧ್ಯೆಯ ಶ್ರೀರಾಮ ಮತ್ತು ಇತರ ದೇವಾಲಯಗಳ ದೇವತೆಗಳಿಗೆ ವಸ್ತ್ರ ವಿನ್ಯಾಸಗೊಳಿಸುತ್ತಿದೆ. ಇದನ್ನೂ ಓದಿ: … Continue reading ಶ್ರೀರಾಮ ದೇವರ ವಸ್ತ್ರ ವಿನ್ಯಾಸದ ಜವಾಬ್ದಾರಿ ಪ್ರಸಿದ್ಧ ದರ್ಜಿ ಲಾಲ್ ಕುಟುಂಬದ ಹೆಗಲಿಗೆ
Copy and paste this URL into your WordPress site to embed
Copy and paste this code into your site to embed