ಪಶ್ಚಿಮಘಟ್ಟದಲ್ಲಿ 2 ಸೇನಾ ಕಾಪ್ಟರ್​ಗಳ ಪತನ ಇನ್ನೂ ನಿಗೂಢ; 1998, 2003ರಲ್ಲಿ ಪ್ರತ್ಯೇಕ ಅಪಘಾತ  

|ಶಿವಾನಂದ ತಗಡೂರು, ಬೆಂಗಳೂರು: ತಮಿಳುನಾಡಿನ ಕನೂರಿನ ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಸೇರಿದಂತೆ ಹದಿನಾಲ್ಕು ಜನರು ಮೃತಪಟ್ಟಿರುವ ದುರ್ಘಟನೆಯ ಬೆನ್ನಲ್ಲಿಯೇ ರಾಜ್ಯದಲ್ಲಿಯೇ ನಡೆದ ಸೇನೆಯ 2 ಹೆಲಿಕಾಪ್ಟರ್​ಗಳ ಪತನದ ಘಟನೆಗಳು ಮುನ್ನೆಲೆಗೆ ಬಂದಿವೆ. ಎರಡು ದಶಕಗಳ ಹಿಂದೆ ಪಶ್ಚಿಮಘಟ್ಟದ ಸೆರಗಿನ ಅರಮನೆ ಬೆಟ್ಟದ ದಟ್ಟ ಕಾಡಿನಲ್ಲಿ ನಡೆದ 2 ಸೇನಾ ಹೆಲಿಕಾಪ್ಟರ್​ಗಳ ಅಪಘಾತದಲ್ಲಿ ಒಟ್ಟು 6 ಜನ ಯೋಧರು ಮೃತಪಟ್ಟಿದ್ದರು. ಮೊದಲ ಹೆಲಿಕಾಪ್ಟರ್: 1998ರಲ್ಲಿ ಸೇನಾ ಹೆಲಿಕಾಪ್ಟರ್​ನಲ್ಲಿ ಮೂವರು … Continue reading ಪಶ್ಚಿಮಘಟ್ಟದಲ್ಲಿ 2 ಸೇನಾ ಕಾಪ್ಟರ್​ಗಳ ಪತನ ಇನ್ನೂ ನಿಗೂಢ; 1998, 2003ರಲ್ಲಿ ಪ್ರತ್ಯೇಕ ಅಪಘಾತ