ಪಿಂಚಣಿ ಆಸೆಗೆ ವಯೋವೃದ್ಧಿ: ವಯಸ್ಸು ತಿದ್ದುಪಡಿಗೆ ಆಧಾರ್ ಗೋಲ್ಮಾಲ್; ಸುಳ್ಳು ಪ್ರಮಾಣಪತ್ರ ದಂಧೆ..
| ಶಿವಾನಂದ ತಗಡೂರು ಬೆಂಗಳೂರು ಯಾವುದೇ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಅಗತ್ಯ. ವಯಸ್ಸಿನ ದಾಖಲೆಗೂ ಇದೇ ಕಾರ್ಡ್ ಅನ್ನು ಪರಿಗಣಿಸಲಾಗುತ್ತಿದೆ. ಹೀಗಾಗಿ ಆಧಾರ್ ಸಂಖ್ಯೆಯೊಂದಿದ್ದರೆ ಎಲ್ಲವೂ ಸರಾಗ. ಇದನ್ನೇ ಬಂಡವಾಳವಾಗಿಸಿಕೊಂಡು ಭಾರಿ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಿಜ ವಯಸ್ಸು ಮುಚ್ಚಿಟ್ಟು ಆಧಾರ್ ಕಾರ್ಡ್ನಲ್ಲಿ 60 ವರ್ಷ ಎಂದು ದಾಖಲು ಮಾಡಿಸಿಕೊಂಡು ಪಿಂಚಣಿ ಸೇರಿ ವಿವಿಧ ಸೌಲಭ್ಯಗಳನ್ನು ಕಬಳಿಸಲಾಗುತ್ತಿದೆ. ಈ ದಂಧೆ ಬೆಂಗಳೂರಿಗೆ ಮಾತ್ರವಲ್ಲದೆ, ಜಿಲ್ಲಾ ಕೇಂದ್ರಗಳು, ಆ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಚಾಚಿಕೊಂಡಿದೆ. … Continue reading ಪಿಂಚಣಿ ಆಸೆಗೆ ವಯೋವೃದ್ಧಿ: ವಯಸ್ಸು ತಿದ್ದುಪಡಿಗೆ ಆಧಾರ್ ಗೋಲ್ಮಾಲ್; ಸುಳ್ಳು ಪ್ರಮಾಣಪತ್ರ ದಂಧೆ..
Copy and paste this URL into your WordPress site to embed
Copy and paste this code into your site to embed