FACT CHECK | ಪ್ರತಿಭಟನಾ ನಿರತ ರೈತರು ತಿರಂಗಾಕ್ಕೆ ಅವಮಾನ ಮಾಡಿದ್ರಾ?!

ಬೆಂಗಳೂರು: ದೆಹಲಿಯಲ್ಲಿ ರೈತ ಪ್ರತಿಭಟನೆಯ ಕಾವು ತೀವ್ರಗೊಂಡಿದ್ದು, ಬಹುತೇಕರು ಪಂಜಾಬ್, ಹರಿಯಾಣ ಭಾಗದವರಾದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಸಿಖ್ಖ್ ಪೇಟಾ ತೊಟ್ಟವರು ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ್ದಾರೆ ಎಂಬುದನ್ನು ಬಿಂಬಿಸುವ ಫೋಟೋ ವೈರಲ್ ಆಗಿದೆ. ಒಂದಿಬ್ಬರು ರಾಷ್ಟ್ರಧ್ವಜದ ಮೇಲೆ ನಿಂತಿದ್ದರೆ, ಇನ್ನೊಬ್ಬರು ಅದಕ್ಕೆ ಶೂ ಬಿಚ್ಚಿ ಹೊಡೆಯುತ್ತಿರುವ ದೃಶ್ಯ ಫೋಟೋದಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋಕ್ಕೆ ಹಿಂದಿ ಭಾಷೆಯಲ್ಲಿ ನೀಡಿರುವ ಕ್ಯಾಪ್ಶನ್​ನಲ್ಲಿ ರೈತ ಚಳವಳಿ ಎಂದರೆ ರಾಷ್ಟ್ರಧ್ವಜವನ್ನು ಅವಮಾನಿಸುವುದು ಎಂದಾದರೆ, ನಾನು ಅದರಲ್ಲಿ ಭಾಗವಹಿಸುವುದಿಲ್ಲ. ಅಂತಹ ರೈತ … Continue reading FACT CHECK | ಪ್ರತಿಭಟನಾ ನಿರತ ರೈತರು ತಿರಂಗಾಕ್ಕೆ ಅವಮಾನ ಮಾಡಿದ್ರಾ?!