ಫೇಸ್ಬುಕ್ ಅಧಿಕಾರಿಯ ವಿಚಾರಣೆಗೆ ಮುಂದಾದ ವಿಧಾನಸಭೆ ಸಮಿತಿ
ನವದೆಹಲಿ: ದ್ವೇಷ ಭಾಷಣಕ್ಕೆ ಸಂಬಂಧಿಸಿದ ನಿಯಮಗಳನ್ನು ಕೆಲವು ವಿಭಾಗಗಳಿಗೆ ಫೇಸ್ಬುಕ್ ನವರು ಉದ್ದೇಶಪೂರ್ವಕವಾಗಿಯೇ ಅನ್ವಯಿಸುತ್ತಿಲ್ಲ ಎಂಬ ದೂರಿನ ಕುರಿತಂತೆ ದೆಹಲಿ ವಿಧಾನಸಭೆಯ ಸಮಿತಿ ಶನಿವಾರ ವಿಚಾರಣೆ ನಡೆಸಿತು. ಈ ಕುರಿತು ವಿವರಣೆ ನೀಡಲು ಸಮಿತಿಯ ಎದುರು ಸೆ.15ರಂದು ಹಾಜರಾಗಬೇಕೆಂದು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಿತ್ ಮೋಹನ್ರಿಗೆ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ನೇತೃತ್ವದ ಈ ಸಮಿತಿ ಸೂಚನೆ ನೀಡಿತು. ದೆಹಲಿ ಗಲಭೆ ನಡೆಯುವಲ್ಲಿ ಹಾಗೂ ಅದು ಉಲ್ಬಣಗೊಳ್ಳುವಲ್ಲಿ ಫೇಸ್ಬುಕ್ ನ … Continue reading ಫೇಸ್ಬುಕ್ ಅಧಿಕಾರಿಯ ವಿಚಾರಣೆಗೆ ಮುಂದಾದ ವಿಧಾನಸಭೆ ಸಮಿತಿ
Copy and paste this URL into your WordPress site to embed
Copy and paste this code into your site to embed