ಫೇಸ್‌ಬುಕ್ ಸ್ನೇಹಿತನಿಂದ ಬಾಲಕನ ಕಿಡ್ನಾಪ್; 5 ಲಕ್ಷ ರೂ.ಗೆ ಬೇಡಿಕೆ, ಫೋನ್ ಪೇನಲ್ಲಿ 40 ಸಾವಿರ ರೂ. ವಸೂಲಿ!

ಬೆಂಗಳೂರು: ಫೇಸ್‌ಬುಕ್ ಸ್ನೇಹಿತನ ನಂಬಿ ನೌಕರಿಗೆ ಅರಸಿ ನಗರಕ್ಕೆ ಬಂದ 17 ವರ್ಷದ ಬಾಲಕನನ್ನು ಅಪಹರಣ ಮಾಡಿದ್ದ ಮೂವರನ್ನು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಪಟ್ಟೇಗಾರಪಾಳ್ಯದ ಕನಕನಗರ ನಿವಾಸಿ ಎ. ಪ್ರಭಾತ್ (21) ಮತ್ತು ಕುಣಿಗಲ್ ನಿವಾಸಿಗಳಾದ ಬಿ.ಕೆ. ರಂಗನಾಥ್ ಅಲಿಯಾಸ್ ಡಾಲಿ (19) ಮತ್ತು ಬಿ.ಎಸ್. ಕುಶಾಲ್ (19) ಬಂಧಿತರು. ಬಿಹಾರದಿಂದ ರೈಲಿನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಪ್ರವೀಣ್ ಕುಮಾರ್ (17) ಎಂಬಾತನನ್ನು ಡಿ.12ರಂದು ಅಪಹರಣ ಮಾಡಿದ್ದರು ಎಂದು ರೈಲ್ವೇ ವಿಭಾಗ … Continue reading ಫೇಸ್‌ಬುಕ್ ಸ್ನೇಹಿತನಿಂದ ಬಾಲಕನ ಕಿಡ್ನಾಪ್; 5 ಲಕ್ಷ ರೂ.ಗೆ ಬೇಡಿಕೆ, ಫೋನ್ ಪೇನಲ್ಲಿ 40 ಸಾವಿರ ರೂ. ವಸೂಲಿ!