ಬೆಂಗಳೂರು: ಶಾಲೆ ಆರಂಭಿಸಬೇಕೋ-ಬೇಡವೋ, ಕರೊನಾ ಮೂರನೇ ಅಲೆ ಮಾರಕವೋ-ದುರ್ಬಲವೋ ಎಂಬಿತ್ಯಾದಿ ವಿಚಾರಗಳು ಇನ್ನೂ ಚರ್ಚೆಯಲ್ಲಿ ಇರುವಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವುದು ಖಚಿತಗೊಂಡಿದೆ. ಇದೇ ಜುಲೈ 19ರಂದು ಎಸ್ಎಸ್ಎಲ್ಸಿ ಎಕ್ಸಾಂ ಆರಂಭಗೊಳ್ಳಲಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಮಕ್ಕಳು ಪರೀಕ್ಷೆಗೆ ಹೋಗುವುದು ಎಷ್ಟು ಸುರಕ್ಷಿತ ಎಂಬ ಕುರಿತು ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ, ಅವರ ಪಾಲಕರಲ್ಲೂ ಆತಂಕವಿದ್ದರೆ ಅದೇನೂ ಅಚ್ಚರಿಯಲ್ಲ. ಅಂಥ ಪಾಲಕ-ವಿದ್ಯಾರ್ಥಿಗಳಿಗೆಂದೇ ಇಲ್ಲೊಬ್ಬರು ಶಿಕ್ಷಕರು ಧೈರ್ಯದ ನುಡಿಗಳನ್ನು ಹೇಳಿದ್ದಾರೆ. ಧಾರವಾಡದ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚಿಕ್ಕಮಠ ಅವರು ಈ ಸಲದ ಎಸ್ಎಸ್ಎಲ್ಸಿ … Continue reading ವಿದ್ಯಾರ್ಥಿಗಳೇ.. ಧೈರ್ಯವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಿ; ಪಾಲಕರೇ ನಿಶ್ಚಿಂತೆಯಿಂದ ಮಕ್ಕಳನ್ನು ಎಕ್ಸಾಮ್ಗೆ ಕಳಿಸಿ…
Copy and paste this URL into your WordPress site to embed
Copy and paste this code into your site to embed