ಉತ್ತುಂಗಕ್ಕೇರಿದೆ ಕರೊನಾ ಸೋಂಕಿನ ಎರಡನೇ ಅಲೆ… ಇರಲಿ ಎಚ್ಚರಿಕೆ

ನವದೆಹಲಿ: ಕರೊನಾ ವೈರಸ್​ ಸಾಂಕ್ರಾಮಿಕ ರೋಗದ ಎರಡನೇ ಅಲೆ ದೆಹಲಿಯಲ್ಲಿ ಸದ್ಯದ ಮಟ್ಟಿಗೆ ಉತ್ತುಂಗ ತಲುಪಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕರೊನಾ ಎರಡನೇ ಅಲೆ ರಾಷ್ಟ್ರ ರಾಜಧಾನಿಯಲ್ಲಿ ಈಗ ಉತ್ತುಂಗದಲ್ಲಿದೆ. ಆದರೆ ಮುಂಬರುವ ದಿನಗಳಲ್ಲಿ ಇದು ಕಡಿಮೆಯಾಗುತ್ತ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ. ದೆಹಲಿಯಲ್ಲಿ ಕರೊನಾ ಸಾಂಕ್ರಾಮಿಕ ತಡೆಗಟ್ಟಲು ಕೇಂದ್ರ ಸರ್ಕಾರ ತುಂಬ ಸಹಕಾರ ನೀಡಿದೆ. ಹಾಗೇ ದೆಹಲಿಯ ಜನರೂ ಸಹಕರಿಸಿದ್ದಾರೆ. ಅವರಿಗೆಲ್ಲ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಬ್ಯಾಂಕ್​ … Continue reading ಉತ್ತುಂಗಕ್ಕೇರಿದೆ ಕರೊನಾ ಸೋಂಕಿನ ಎರಡನೇ ಅಲೆ… ಇರಲಿ ಎಚ್ಚರಿಕೆ