ಆಯ್ತಪ್ಪ ನಿಖಿಲ್​​ ಕುಮಾರಸ್ವಾಮಿ ಸೋತು ಮೂರು ವರ್ಷ ಆಯ್ತು, ಈಗ್ಯಾಕೆ ಆ ವಿಷಯ?: ಎಚ್​ಡಿಕೆ

ಬಾಗಲಕೋಟೆ: ನಿಖಿಲ್ ​ಕುಮಾರಸ್ವಾಮಿ ಸೋತು ಮೂರು ವರ್ಷಗಳೇ ಕಳೆದಿವೆ. ಆದರೆ ಈಗ ಮಾತನಾಡಿ ಏನು ಪ್ರಯೋಜನ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲು ಗೆಲುವು ನಮ್ಮ ಕುಟುಂಬದಲ್ಲಿ ಎಲ್ಲವನ್ನೂ ನೋಡಿದ್ದೇವೆ, ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ, ನಮಗೆ ಅದು ಸಾಮಾನ್ಯ ಎಂದು ಪರಿಷತ್​ ಸದಸ್ಯ ಮರಿತಿಬ್ಬೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ದೇವೇಗೌಡ ಹಾಗೂ ನಿಖಿಲ್​ ಕುಮಾರಸ್ವಾಮಿ ಸೋಲಲು ಕುಟುಂಬ ರಾಜಕಾರಣವೇ ಕಾರಣ ಎಂದು ಎಂಎಲ್​ಸಿ ಮರಿತಿಬ್ಬೇಗೌಡ ಆರೋಪಿಸಿದ್ದರು. … Continue reading ಆಯ್ತಪ್ಪ ನಿಖಿಲ್​​ ಕುಮಾರಸ್ವಾಮಿ ಸೋತು ಮೂರು ವರ್ಷ ಆಯ್ತು, ಈಗ್ಯಾಕೆ ಆ ವಿಷಯ?: ಎಚ್​ಡಿಕೆ