ನಿತ್ಯವೂ ನೂರಾರು ನಿರ್ಗತಿಕರಿಗೆ ಕೈ ತುತ್ತು ನೀಡುತ್ತಿದ್ದಾರೆ ಈ ದಂಪತಿ

ರಾಜಸ್ಥಾನ: ಕರೊನಾ ವೈರಸ್ ಹರಡುವಿಕೆಯಿಂದಾಗಿ ಜಾರಿಗೊಳಿಸಲಾದ ಲಾಕ್​​ಡೌನ್ ನಿಂದಾಗಿ ತಾತ್ಕಾಲಿಕವಾಗಿ ಬದುಕು ಕಳೆದುಕೊಂಡ ವಲಸೆ ಕಾರ್ಮಿಕರು, ನಿರ್ಗತಿಕರಿಗಾಗಿ ಮಿಡಿವ ಹೃದಯಿಗಳು ಅವರಿಗಾಗಿ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ನೂರರ ಅಜ್ಜಿ ತನ್ನ ಆ ಇಳಿ ವಯಸ್ಸಿನಲ್ಲೂ ವಲಸೆ ಕಾರ್ಮಿಕರಿಗಾಗಿ ಆಹಾರದ ಪ್ಯಾಕೆಟ್ ತಯಾರಿಸಿ, ಅವರಿಗೆ ನೀಡಿದ್ದು ಆಯಿತು. ಮೂರರ ಬಾಲಕನೂ ಕೇಕ್ ಮಾಡಿ ನಿರ್ಗತಿಕರಿಗೆ ನೀಡಿದ್ದೂ ಆಯಿತು. ಅಂಥ ಉದಾರಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಅಂಥವರ ಮಧ್ಯೆ ಜೈಪುರ ಜಿಲ್ಲೆಯ ಚಕ್ಸುದ ಉಪ ವಿಭಾಗೀಯ ಅಧಿಕಾರಿ ಕೂಡ … Continue reading ನಿತ್ಯವೂ ನೂರಾರು ನಿರ್ಗತಿಕರಿಗೆ ಕೈ ತುತ್ತು ನೀಡುತ್ತಿದ್ದಾರೆ ಈ ದಂಪತಿ