ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ!: ಧೂಳು ಹಿಡಿದಿವೆ ಕೇಂದ್ರದಿಂದ ಬಂದ ವೆಂಟಿಲೇಟರ್​ಗಳು

| ರಮೇಶ ದೊಡ್ಡಪುರ ಬೆಂಗಳೂರು ಮಹಾಮಾರಿ ಕರೊನಾ ಸೋಂಕಿನಿಂದ ಸಾರ್ವಜನಿಕರು ನರಳಿ ಸಾಯಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಒತ್ತಾಸೆಯಿಂದ ಪಿಎಂ-ಕೇರ್ಸ್ ನಿಧಿ ಮೂಲಕ ರಾಜ್ಯಕ್ಕೆ ನೀಡಲಾಗಿರುವ ವೆಂಟಿಲೇಟರ್​ಗಳು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಧೂಳು ಹಿಡಿಯುತ್ತಿವೆ. ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದು ಸಾವಿರಾರು ಉಪಕರಣ ತರಿಸಿಕೊಂಡಿರುವ ರಾಜ್ಯಾಡಳಿತ, ಸೂಕ್ತ ಸಿಬ್ಬಂದಿ ನೇಮಿಸಿಕೊಂಡು ಸಮರ್ಪಕ ರೀತಿಯಲ್ಲಿ ಬಳಸಲು ವಿಫಲವಾಗಿದೆ. ವೆಂಟಿಲೇಟರ್ ಸಹಿತ ಹಲವು ಉಪಕರಣಗಳನ್ನು ಹಂಚಿಕೆ ಮಾಡಿರುವ ರಾಜ್ಯದ ಅಧಿಕಾರಿಗಳು, ಅದರ ಅಳವಡಿಕೆ ಹಾಗೂ ಸಿಬ್ಬಂದಿ … Continue reading ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ!: ಧೂಳು ಹಿಡಿದಿವೆ ಕೇಂದ್ರದಿಂದ ಬಂದ ವೆಂಟಿಲೇಟರ್​ಗಳು