ಕೋವಿಡ್ ಟೆಸ್ಟ್ ಮಾಡಿಸುವಷ್ಟರಲ್ಲಿ ಮರಗಳ್ಳ ಎಸ್ಕೇಪ್ – ಅರಣ್ಯಾಧಿಕಾರಿಗಳ ಬಲೆಗೆ ಮತ್ತೆ ಬಿದ್ದ !
ಕೊಡಗು: ಕೋವಿಡ್ ಟೆಸ್ಟ್ ಮಾಡಿಸುವಷ್ಟರಲ್ಲೇ ಎಸ್ಕೇಪ್ ಆಗಿದ್ದ ಮರಗಳ್ಳ ಕೆಲವೇ ಗಂಟೆಗಳ ಅವಧಿಯಲ್ಲಿ ಅರಣ್ಯಾಧಿಕಾರಿಗಳ ಬಲೆಗೆ ಮತ್ತೆ ಬಿದ್ದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಪರಾರಿಯಾಗಲೆತ್ನಿಸಿ ಮತ್ತೆ ಸಿಕ್ಕಿಬಿದ್ದ ಮರಗಳ್ಳನನ್ನು ಮೈಸೂರು ಜಿಲ್ಲೆ ಹುಣಸೂರಿನ ಜುನೈದ್ ಪಾಷಾ(24) ಎಂದು ಗುರುತಿಸಲಾಗಿದೆ. ಸೋಮವಾರ ಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರಿನ ತೋಟದಲ್ಲಿ ಬೀಟೆ ಮರ ಕಳ್ಳತನ ಮಾಡಿದ್ದ ಆರೋಪಿ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದ ಮೂಲಕ ಅದನ್ನು ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ … Continue reading ಕೋವಿಡ್ ಟೆಸ್ಟ್ ಮಾಡಿಸುವಷ್ಟರಲ್ಲಿ ಮರಗಳ್ಳ ಎಸ್ಕೇಪ್ – ಅರಣ್ಯಾಧಿಕಾರಿಗಳ ಬಲೆಗೆ ಮತ್ತೆ ಬಿದ್ದ !
Copy and paste this URL into your WordPress site to embed
Copy and paste this code into your site to embed