ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಅರಣ್ಯ ಇಲಾಖೆಯ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಬೆಳ್ತಂಗಡಿ ವನ್ಯಜೀವಿ ವಲಯದ ಪ್ರಮುಖ ಚಾರಣ ಸ್ಥಳಗಳಿಗೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಚಾರಣ ನಿಷೇಧಿಸಲಾಗಿದೆ. ಇಲಾಖೆ ಆದೇಶದ ಪ್ರಕಾರ ಐತಿಹಾಸಿಕ ಸ್ಥಳವಾದ ನಡ ಗ್ರಾಮದ ಗಡಾಯಿಕಲ್ಲು, ಮಲವಂತಿಗೆ ಗ್ರಾಮದ ನೇತ್ರಾವತಿ ಪೀಕ್ ಸೇರಿದಂತೆ ತಾಲೂಕಿನ ಯಾವುದೇ ಚಾರಣ ಪ್ರದೇಶಗಳಿಗೆ ತೆರಳಲು ಅವಕಾಶವಿಲ್ಲ. ಇದು ಮುಂದಿನ ಆದೇಶದ ತನಕ ಜಾರಿಯಲ್ಲಿರಲಿದೆ. ಗಡಾಯಿಕಲ್ಲು, ನೇತ್ರಾವತಿ ಪೀಕ್ ಸೇರಿದಂತೆ ಮಲವಂತಿಗೆ ಗ್ರಾಮದ ಹಲವು ಸ್ಥಳಗಳಿಗೆ ರಾಜ್ಯದ ನಾನಾ ಭಾಗಗಳಿಂದ … Continue reading ಚಾರಣ ಸ್ಥಳಗಳಿಗೆ ಪ್ರವೇಶ ನಿಷೇಧ
Copy and paste this URL into your WordPress site to embed
Copy and paste this code into your site to embed