ಲಖೀಂಪುರ್​ ಖೇರಿ ಘಟನೆ: ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಆಯೋಗ ನೇಮಕ

ಲಖನೌ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಅಕ್ಟೋಬರ್​ 3 ರಂದು ಎಂಟು ಜನರು ಮೃತಪಟ್ಟಿರುವ ಉದ್ವಿಗ್ನ ಪ್ರಸಂಗದ ತನಿಖೆಗೆ ಯುಪಿ ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. ಈ ಏಕಸದಸ್ಯ ಸಮಿತಿಗೆ ಅಲಹಾಬಾದ್​ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್​ ಕುಮಾರ್​ ಶ್ರೀವಾಸ್ತವ ಅವರನ್ನು ನೇಮಿಸಲಾಗಿದೆ. ಅ.3 ರ ಭಾನುವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಮಗ ಆಶಿಶ್ ಮಿಶ್ರಗೆ ಸೇರಿದ ಕಾರು ಪ್ರತಿಭಟನಾನಿರತ ರೈತರ ಮೇಲೆ ಹಾಯಿತು. ಇದರಿಂದಾಗಿ 4 ಜನ ರೈತರು ಮೃತಪಟ್ಟರು. ನಂತರ ರೊಚ್ಚಿಗೆದ್ದ … Continue reading ಲಖೀಂಪುರ್​ ಖೇರಿ ಘಟನೆ: ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಆಯೋಗ ನೇಮಕ