ಇವಿ ಬಳಕೆ ಹೆಚ್ಚಿಸಲು ಕಸರತ್ತು: ದೊಡ್ಡ ಕಂಪನಿ ಮೊರೆಹೋದ ಸರ್ಕಾರ, ಶೀಘ್ರವೇ ನೀಲಿನಕ್ಷೆ ಸಿದ್ಧ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ರಾಜ್ಯದಲ್ಲಿ ಕರೊನಾ ಸೋಂಕು ಇಳಿಕೆಯಾಗುತ್ತಿದ್ದಂತೆ ವಿವಿಧ ಇಲಾಖೆಗಳು ತಮ್ಮ ಮುಂದಿರುವ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಮುಂದಾಗುತ್ತಿವೆ. ಪ್ರಮುಖವಾಗಿ ಕೈಗಾರಿಕೆ ಇಲಾಖೆಯು ಹೂಡಿಕೆ ವಿಚಾರದಲ್ಲಿ ಗಮನ ಕೊಡುತ್ತಿದೆ. ಜತೆಗೆ, ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆ ಉತ್ತೇಜಿಸಲು ಕಸರತ್ತು ನಡೆಸಿದೆ. ಎಲೆಕ್ಟ್ರಿಕ್ ವಾಹನ ನೀತಿ ರಾಜ್ಯದಲ್ಲಿ ಜಾರಿಯಲ್ಲಿದ್ದು, ಈ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಘೋಷಣೆ ಮಾಡಿ ಅನುಷ್ಠಾನ ಮಾಡುತ್ತಿದೆ. ‘ಇವಿ’ ಕ್ಷೇತ್ರದ ಹೂಡಿಕೆದಾರರು ಒಬ್ಬೊಬ್ಬರಾಗಿ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ಕಳೆದ ವಾರವಷ್ಟೇ ಲಿಥಿಯನ್- ಅಯಾನ್ … Continue reading ಇವಿ ಬಳಕೆ ಹೆಚ್ಚಿಸಲು ಕಸರತ್ತು: ದೊಡ್ಡ ಕಂಪನಿ ಮೊರೆಹೋದ ಸರ್ಕಾರ, ಶೀಘ್ರವೇ ನೀಲಿನಕ್ಷೆ ಸಿದ್ಧ