ಪ್ರೇಮಿಗಳನ್ನು ನೋಡಿದ್ರೆ ರಾಖಿ ಸಾವಂತ್ಗೆ ಅಳು ಬರುತ್ತದಂತೆ … ಯಾಕೆ ಗೊತ್ತಾ?
ಮುಂಬೈ: ‘ಶೇರ್ಷಾ’ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆಯಾಗಿದ್ದಾರೆ. ಭಾನುವಾರ, ಮುಂಬೈನಲ್ಲಿ ಅವರ ರಿಸೆಪ್ಶನ್ ಸಹ ಆಗಿದ್ದು, ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಸಹ ಭಾಗವಹಿಸಿದ್ದಾರೆ. ಇದನ್ನೂ ಓದಿ: ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆಯೇ ‘ಆರ’ ಒಂದು ಕಡೆ ಬಾಲಿವುಡ್ ಮಂದಿ ಕಿಯಾರಾ ಮತ್ತು ಸಿದ್ಧಾರ್ಥ್ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ರಾಖಿ ಸಾವಂತ್ಗೆ ಮಾತ್ರ ಅವರಿಬ್ಬರನ್ನು ಕಂಡರೆ ಹೊಟ್ಟೆ ಉರಿಯುತ್ತಿದೆಯಂತೆ. ಅಷ್ಟೇ ಅಲ್ಲ, ಅವರನ್ನು ನೋಡಿದರೆ ಅಳು ಬರುತ್ತಿದೆಯಂತೆ. … Continue reading ಪ್ರೇಮಿಗಳನ್ನು ನೋಡಿದ್ರೆ ರಾಖಿ ಸಾವಂತ್ಗೆ ಅಳು ಬರುತ್ತದಂತೆ … ಯಾಕೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed