ಬಾರಾತ್ನಲ್ಲಿ ಆನೆ ತಂದ ವರ… ಪಟಾಕಿ-ಓಲಗದ ಭರಾಟೆಗೆ ಕಾದಿತ್ತು ಅವಾಂತರ
ಲಖನೌ : ವಿವಾಹವೆಂದರೆ ಉತ್ತರ ಭಾರತದಲ್ಲಿ ವರನ ಆಗಮನಕ್ಕೆ ಭಾರೀ ಮಹತ್ವ. ‘ಬಾರಾತ್’ ಎಂದು ಕರೆಯುವ ಈ ಮದುವೆ ದಿಬ್ಬಣ ಅದ್ಧೂರಿಯಾಗಿದ್ದಷ್ಟೂ ವರನ ಕಡೆಯವರಿಗೆ ಬಿಗುಮಾನ ಹೆಚ್ಚು ಎನ್ನುತ್ತಾರೆ. ಬಾರಾತ್ನಲ್ಲಿ ಕುದುರೆಗಳನ್ನು ಒಯ್ಯುವುದು ಸಾಮಾನ್ಯ. ಇಲ್ಲೊಬ್ಬ ವರ ಆನೆಯನ್ನೂ ತಂದಿದ್ದ. ಜನರು ಮೆಚ್ಚಿದ್ದೇನೋ ಸರಿ, ಆದರೆ ಮುಂದೆ ಆದದ್ದೆಲ್ಲಾ ಅವಾಂತರ! ಉತ್ತರಪ್ರದೇಶದ ಪ್ರಯಾಗ್ರಾಜ್ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ನಾರಾಯಣಪುರದಿಂದ ಸರಾಯಿ ಇನಾಯತ್ನ ಅಮ್ಲಾಪುರಕ್ಕೆ ಬಂದ ಆನಂದ್ ತ್ರಿಪಾಠಿ ಎಂಬ ವರನ ಬಾರಾತ್ನಲ್ಲಿ ಆನೆಯೊಂದು ಬಂದಿತ್ತು. ರಂಗುರಂಗಿನ ಬಟ್ಟೆ … Continue reading ಬಾರಾತ್ನಲ್ಲಿ ಆನೆ ತಂದ ವರ… ಪಟಾಕಿ-ಓಲಗದ ಭರಾಟೆಗೆ ಕಾದಿತ್ತು ಅವಾಂತರ
Copy and paste this URL into your WordPress site to embed
Copy and paste this code into your site to embed