ಬೆಂಗಳೂರು: ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇಂಧನ ಸಚಿವ ವಿ.ಸುನೀಲ್ಕುಮಾರ್ ಬರೆ ಎಳೆದಿದ್ದಾರೆ. ವಿದ್ಯುತ್ ದರ ಏರಿಕೆ ಬಗ್ಗೆ ಎಲ್ಲ ಎಸ್ಕಾಂಗಳೂ ಬೇಡಿಕೆ ಇಟ್ಟಿವೆ. ಕೆಇಆರ್ಸಿ ಶಿಫಾರಸು ಮಾಡಿದರೆ ದರ ಏರಿಕೆಯಾಗಲಿದೆ ಎಂದು ಸುದ್ಸಿಗೋಷ್ಠಿಯಲ್ಲಿ ಸುನೀಲ್ಕುಮಾರ್ ತಿಳಿಸಿದರು. ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಬೆಂಗಳೂರು ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ವಿದ್ಯುತ್ ಬಾಕಿ ಬರಬೇಕಿದೆ. ಈ ಹಣ ವಸೂಲಿಗೆ … Continue reading ಅಭಿವೃದ್ಧಿ ಕಾರಣಕ್ಕೆ ವಿದ್ಯುತ್ ದರ ಏರಿಕೆ ಅನಿವಾರ್ಯ: ಸಚಿವ ಸುನೀಲ್ಕುಮಾರ್ ಸಮರ್ಥನೆ; ಬೆಲೆ ಏರಿಕೆ ನಡುವೆ ಜನತೆಗೆ ಮತ್ತೊಂದು ಬರೆ
Copy and paste this URL into your WordPress site to embed
Copy and paste this code into your site to embed