ಚುನಾವಣೆ ಇನ್ನೇನು ಶುರು; ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ತೀವ್ರ ಕಸರತ್ತು
ಬೆಂಗಳೂರು: ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು ಚುನಾವಣಾ ಆಯೋಗ ಮತದಾನದ ವಿಚಾರವಾಗಿ ಜಾಗೃತಿ ಕಾರ್ಯವನ್ನು ಜೋರಾಗಿಯೇ ನಡೆಸುತ್ತಿದೆ. ರಾಹುಲ್ ದ್ರಾವಿಡ್, ಚಂದ್ರಶೇಖರ ಕಂಬಾರ ಸೇರಿ ಹಲವು ಸ್ಟಾರ್ಸ್ ಗಳಿಂದ ಜಾಗೃತಿ ಹುಟ್ಟಿಸಲು ಕಸರತ್ತು ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಅಭಿಯಾನ ಶುರು ಮಾಡಲಾಗಿದ್ದು ರಾಜ್ಯದಾದ್ಯಂತ ಸೆಲೆಬ್ರಿಟಿಗಳ ಮೂಲಕ ಮತದಾನ ಜಾಗೃತಿ ಜೋರಾಗಿ ನಡೆಯುತ್ತಿದೆ. ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳು ಹಾಗೂ ಆಯಾ ಕ್ಷೇತ್ರದ ಪ್ರಮುಖರನ್ನು ಸ್ಟಾರ್ ಐಕಾನ್ ಗಳನ್ನಾಗಿ ಆಯ್ಕೆ ಮಾಡಲಾಗಿದೆ. … Continue reading ಚುನಾವಣೆ ಇನ್ನೇನು ಶುರು; ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ತೀವ್ರ ಕಸರತ್ತು
Copy and paste this URL into your WordPress site to embed
Copy and paste this code into your site to embed