ಮಹಾರಾಷ್ಟ್ರ ರಾಜಕಾರಣ: ಬಿಜೆಪಿಯಿಂದ ಹೊರಬಿದ್ದ ಏಕನಾಥ ಖಡ್ಸೆ; 23ರಂದು ಎನ್​ಸಿಪಿ ಸೇರ್ತಾರಂತೆ!

ಮುಂಬೈ: ಮಹಾರಾಷ್ಟ್ರ ರಾಜಕಾರಣ ದಿನೇದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿಯೊಳಗೂ ಆಂತರಿಕ ಸಂಘರ್ಷ ಶುರುವಾಗಿದೆ. ಕೆಲವು ದಿನಗಳಿಂದಲೇ ವದಂತಿ ರೂಪದಲ್ಲಿದ್ದ ಏಕನಾಥ ಖಡ್ಸೆ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಅವರ ನಡುವಿನ ಶೀತಲ ಸಮರಕ್ಕೆ ಇಂದು ತೆರೆ ಬಿದ್ದಿದೆ. ಖಡ್ಸೆ ಅಸಮಾಧಾನ ಯಾವಾಗದ್ದು? ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ಭ್ರಷ್ಟಾಚಾರದ ಆರೋಪ ಎದುರಾದಾಗ ಖಡ್ಸೆ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಯುವಂತೆ ಮಾಡಿದ್ದರು. ಈ ಅಸಮಾಧಾನ ಹಾಗೆಯೇ ಬೆಂಕಿ ಮುಚ್ಚಿದ ಕೆಂಡದಂತಿದ್ದು, ಪದೇಪದೆ ವ್ಯಕ್ತವಾಗಿ ಈಗ … Continue reading ಮಹಾರಾಷ್ಟ್ರ ರಾಜಕಾರಣ: ಬಿಜೆಪಿಯಿಂದ ಹೊರಬಿದ್ದ ಏಕನಾಥ ಖಡ್ಸೆ; 23ರಂದು ಎನ್​ಸಿಪಿ ಸೇರ್ತಾರಂತೆ!