ಸಂಪಾದಕೀಯ| ಬಾಧಿತರಿಗೆ ನೆರವು ಅಗತ್ಯ

ರಾಜ್ಯದ 161 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಯನ್ನು ಅರಿಯಲು ಕೇಂದ್ರ ಅಧ್ಯಯನ ತಂಡ ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ. ಆದರೆ, ಇದೇ ಅವಧಿಯಲ್ಲಿ ರಾಜ್ಯದಲ್ಲಿ ಒಂದಿಷ್ಟು ಮಳೆ ಸುರಿಯುತ್ತಿರುವುದು ಈ ಅಧ್ಯಯನ ತಂಡಕ್ಕೆ ವಾಸ್ತವ ಹೊರತುಪಡಿಸಿ ಬೇರೆಯದೆ ಚಿತ್ರಣವನ್ನು ಕಲ್ಪಿಸಲು ಅವಕಾಶ ತಲೆದೋರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬರ ಕುರಿತಂತೆ ವಾಸ್ತವವನ್ನು ಅಂಕಿ- ಅಂಶಗಳು ಹಾಗೂ ಸಾಕ್ಷ್ಯಗಳ ಸಮೇತ ಕೇಂದ್ರ ತಂಡಕ್ಕೆ … Continue reading ಸಂಪಾದಕೀಯ| ಬಾಧಿತರಿಗೆ ನೆರವು ಅಗತ್ಯ