ತಾಳ್ಮೆಯ ಚಾಲನೆ ಅಗತ್ಯ; ರಸ್ತೆ ಅಪಘಾತ, ಹೆಚ್ಚುತ್ತಿರುವ ಗಲಾಟೆ
ನೂತನ ವರ್ಷದ ಮೊದಲ ದಿನದಂದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜರುಗಿದ ವಾಹನ ಅಪಘಾತ ಪ್ರಕರಣದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದಳು. ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಆಕೆಗೆ ಕಾರೊಂದು ಡಿಕ್ಕಿ ಹೊಡೆದು ಆಕೆ ಕಾರಿನಡಿ ಸಿಲುಕಿದ್ದಳು. ಆದರೂ ಕಾರನ್ನು ನಿಲ್ಲಿಸದೆ 13 ಕಿ.ಮೀ.ವರೆಗೆ ಎಳೆದೊಯ್ದ ಸವಾರರು ಆಕೆಯ ಸಾವಿಗೆ ಕಾರಣವಾಗಿದ್ದರು. ದೆಹಲಿಯಲ್ಲಿಯೇ ಮತ್ತೊಂದು ಘಟನೆ ಕೆಲ ದಿನಗಳ ಹಿಂದೆ ಸಂಭವಿಸಿದ್ದು, ಅಪಘಾತ ಮಾಡಿದ ಚಾಲಕನನ್ನು ತಡೆಯಲು ಯತ್ನಿಸಿದ ವ್ಯಕಿಯನ್ನು ಅರ್ಧ ಕಿ.ಮೀ.ವರೆಗೆ ಕಾರಿನ ಮೂಲಕ ಎಳೆದೊಯ್ಯಲಾಗಿತ್ತು. ಈಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ … Continue reading ತಾಳ್ಮೆಯ ಚಾಲನೆ ಅಗತ್ಯ; ರಸ್ತೆ ಅಪಘಾತ, ಹೆಚ್ಚುತ್ತಿರುವ ಗಲಾಟೆ
Copy and paste this URL into your WordPress site to embed
Copy and paste this code into your site to embed