ಮೀಸಲಾತಿ ಲಾಭ ದೊರೆಯಲಿ; ರೋಸ್ಟರ್ ಬಿಂದು ಗುರುತು ಕಾರ್ಯ ತ್ವರಿತಗೊಳ್ಳಲಿ
ವಿವಿಧ ಹುದ್ದೆಗಳಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳಲ್ಲಿ ರೋಸ್ಟರ್ ಬಿಂದು ಗುರುತಿಸುವ ಕೆಲಸಕ್ಕೆ ಚಾಲನೆ ನೀಡಿರುವುದು ವಿಶ್ವ ಅಂಗವಿಕಲರ ದಿನ ಸಂದರ್ಭದಲ್ಲಿ ಈ ಸಮುದಾಯದ ಜನರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಉತ್ತಮ ಕೊಡುಗೆಯಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತಂದರೆ ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಸೇರ್ಪಡೆಯಾಗಲು ಅನುಕೂಲಕರ ಕ್ರಮವಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಶೇ. 15ರಷ್ಟು ಜನರು ಒಂದಿಲ್ಲೊಂದಾದರೂ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ … Continue reading ಮೀಸಲಾತಿ ಲಾಭ ದೊರೆಯಲಿ; ರೋಸ್ಟರ್ ಬಿಂದು ಗುರುತು ಕಾರ್ಯ ತ್ವರಿತಗೊಳ್ಳಲಿ
Copy and paste this URL into your WordPress site to embed
Copy and paste this code into your site to embed