ತಲೆಮರೆಸಿಕೊಂಡಿರುವ ಆರೋಪದ ನಡುವೆಯೇ ಇಡಿಗೆ ಪತ್ರ ಬರೆದ ಹೇಮಂತ್ ಸೊರೆನ್, ಸಿಎಂ ನಿವಾಸದ ಬಳಿ ಸೆಕ್ಷನ್ 144 ಜಾರಿ

ಜಾರ್ಖಂಡ್: ಸದ್ಯ ಜಾರ್ಖಂಡ್ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿದೆ. ಭೂ ಹಗರಣ ಪ್ರಕರಣದಲ್ಲಿ ರಾಜ್ಯ ಸಿಎಂ ಹೇಮಂತ್ ಸೊರೆನ್ ಇಡಿಯಿಂದ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಸೋಮವಾರ, ಇಡಿ ತಂಡವು ಸೊರೆನ್ ಅವರ ದೆಹಲಿ ನಿವಾಸವನ್ನು ತಲುಪಿ 13 ಗಂಟೆಗಳಿಗೂ ಹೆಚ್ಚು ಕಾಲ ಅಲ್ಲಿಯೇ ಮೊಕ್ಕಾಂ ಹೂಡಿತ್ತು. ಇದೇ ಸಮಯದಲ್ಲಿ ಜಾರ್ಖಂಡ್ ಬಿಜೆಪಿ ನಾಯಕ, ಹೇಮಂತ್ ಸೊರೆನ್ ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ ಹೇಮಂತ್ ಸೊರೆನ್ ಇಡಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ … Continue reading ತಲೆಮರೆಸಿಕೊಂಡಿರುವ ಆರೋಪದ ನಡುವೆಯೇ ಇಡಿಗೆ ಪತ್ರ ಬರೆದ ಹೇಮಂತ್ ಸೊರೆನ್, ಸಿಎಂ ನಿವಾಸದ ಬಳಿ ಸೆಕ್ಷನ್ 144 ಜಾರಿ