ಜೆ&ಕೆ ಬ್ಯಾಂಕ್ ಹಣ ಅಕ್ರಮ – ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿವಿಧೆಡೆ ದಾಳಿ

ನವದೆಹಲಿ: ಜೆ&ಕೆ ಬ್ಯಾಂಕ್​ನ ವಿವಿಧ ಖಾತೆಗಳ ಮೂಲಕ ನಡೆದಿರುವ ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶನಿವಾರ ಜಮ್ಮು-ಕಾಶ್ಮೀರದ ವಿವಿಧೆಡೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಪ್ರಿವೆನ್ಶನ್ ಆಫ್​ ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್​ಎ) ಪ್ರಕಾರ ಈ ದಾಳಿಯನ್ನು ನಡೆಸಿರುವುದಾಗಿ ಇಡಿ ಮೂಲಗಳು ತಿಳಿಸಿವೆ. ಅನಂತನಾಗ ಜಿಲ್ಲೆಯ ಒಂದು ಕಡೆ, ಶ್ರೀನಗರದ ಆರು ಕಡೆ ಈ ದಾಳಿ ನಡೆದಿತ್ತು. ಮೊಹಮ್ಮದ್​ ಇಬ್ರಾಹಿಂ ಧರ್​ ಗೆ ಸೇರಿದ ಮುರ್ತಾಝ ಎಂಟರ್​ಪ್ರೈಸೆಸ್​, ಆಜಾದ್ ಆಗ್ರೋ ಟ್ರೇಡರ್ಸ್​, ಎಂಆ್ಯಂಡ್ಎಂ ಕಾಟೇಜ್​ … Continue reading ಜೆ&ಕೆ ಬ್ಯಾಂಕ್ ಹಣ ಅಕ್ರಮ – ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿವಿಧೆಡೆ ದಾಳಿ