ಧೂಳುಮಯ ಮುಂಡ್ಕೂರು-ಬೆಳ್ಮಣ್ ರಸ್ತೆ

ರಸ್ತೆ ಕಾಮಗಾರಿಯಿಂದಾಗಿ ಧೂಳಿನ ಸಮಸ್ಯೆ ಮುಂಡ್ಕೂರು- ಬೆಳ್ಮಣ್ ರಸ್ತೆ ಕಾಮಗಾರಿಯಿಂದ ಎದುರಾಗಿದ್ದು, ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. -ಹರಿಪ್ರಸಾದ್ ನಂದಳಿಕೆ ಕಾರ್ಕಳ ಬೆಳ್ಮಣ್‌ನಿಂದ ಮುಂಡ್ಕೂರಿಗೆ ಸಾಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯುದ್ದಕ್ಕೂ ಧೂಳು ಏಳುತ್ತಿರುವುದರಿಂದ ವಾಹನ ಸವಾರರಿಗೆ ಮತ್ತು ಪರಿಸರದ ಮನೆಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಅಭಿವೃದ್ದಿ ಮುಂಡ್ಕೂರು ಗ್ರಾಮದಿಂದ ಬೆಳ್ಮಣ್‌ವರೆಗಿನ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯನ್ನು ಸಂಪೂರ್ಣ ಅಗೆದು ಹಾಕಿ ನೂತನ ರಸ್ತೆ ನಿರ್ಮಾಣವಾಗುತ್ತಿದೆತ್ತಿದೆ. ಹೀಗಾಗಿ ಪರಿಸರವಿಡೀ ಧೂಳುಮಯವಾಗಿದೆ. ಕಾಮಗಾರಿ ನಡೆಸುವಾಗ … Continue reading ಧೂಳುಮಯ ಮುಂಡ್ಕೂರು-ಬೆಳ್ಮಣ್ ರಸ್ತೆ