ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?

ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು? ಕಾನ್ಪುರ: ದರೋಡೆಕೋರ ವಿಕಾಸ್ ದುಬೆ ಎನ್​​​ಕೌಂಟರ್ ಆದ ಕೆಲವೇ ಗಂಟೆಗಳ ನಂತರ, ನಡೆದ, ಮಧ್ಯಪ್ರದೇಶದ ಪೊಲೀಸರ ನಡುವಿನ ಸಂಭಾಷಣೆ ಎನ್ನಲಾದ ದೃಶ್ಯಾವಳಿ ಇರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ವೈರಲ್ ಆದ ವೀಡಿಯೊ ಎನ್​​ಕೌಂಟರ್​​ನಲ್ಲಿ ಆದ ‘ವ್ಯತ್ಯಾಸಗಳನ್ನು’ ತೋರಿಸುತ್ತದೆ. ವೀಡಿಯೊದಲ್ಲಿ, ಯಾವ ಸಮಯದಲ್ಲಿ ವಿಕಾಸ್ ದುಬೆ ಕಾನ್ಪುರವನ್ನು ತಲುಪುತ್ತಾನೆ ಎಂದು ಸಹೋದ್ಯೋಗಿಯೊಬ್ಬರು ಪೋಲೀಸರನ್ನು ಕೇಳುತ್ತಿರುವಂತಿದೆ. ಇದಕ್ಕೆ, ಪೋಲೀಸ್ ನಗುತ್ತಾ, “ಅವನು ತಲುಪುವುದಿಲ್ಲ ಎಂದು ನಾನು ಭಾವಿಸುತ್ತೇನೆ” … Continue reading ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?