ಕುಡಿಯಲು ಹಣ ಕೊಡದ ಪತ್ನಿ: 100 ರೂ.ಗಾಗಿ ಹೆತ್ತ ಮಗುವಿನ ಕತ್ತನ್ನೇ ಸೀಳಿದ ಪತಿ..

ಸಮಸ್ತಿಪುರ: ಮದ್ಯಪಾನ ಮಾಡಲು 100 ರೂ. ಕೊಡಲಿಲ್ಲವೆಂದ ಪತ್ನಿಯ ಮೇಲಿನ ಸಿಟ್ಟಿಗೆ ಹೆತ್ತ ಮಗನನ್ನೆ ಕೊಲೆ ಮಾಡಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಕೌಶಲ್ ಕುಮಾರ್ ಮೃತ ದುರ್ದೈವಿಯಾಗಿದ್ದು, ಕುಂದನ್ ಕುಮಾರ್ ಸಾಹ್ನಿ (29) ಎಂಬಾತನೇ ಮಗುವನ್ನು ಕೊಲೆಗೈದ ಆರೋಪಿಯಾಗಿದ್ದಾನೆ. ಮಂಗಳವಾರ ಸಂಜೆ ಕೂಲಿ ಕೆಲಸ ಮಾಡಿ ಮನೆಗೆ ಬಂದಿದ್ದ ಆರೋಪಿಯು ಮದ್ಯದ ಅಮಲಿನಲ್ಲಿದ್ದರೂ, ಮತ್ತೆ ಮದ್ಯ ಸೇವಿಸಲು ಪತ್ನಿ ಬಳಿ ಹಣ ಕೇಳಿದ್ದಾನೆ. ಈ ವೇಳೆ ಪತ್ನಿ ಹಣ ನೀಡಲು ನಿರಾಕರಿಸಿದಾಗ ಆತ ಹಲ್ಲೆಗೆ ಯತ್ನಿಸಿದ್ದು, … Continue reading ಕುಡಿಯಲು ಹಣ ಕೊಡದ ಪತ್ನಿ: 100 ರೂ.ಗಾಗಿ ಹೆತ್ತ ಮಗುವಿನ ಕತ್ತನ್ನೇ ಸೀಳಿದ ಪತಿ..