ಪೆಡ್ಲರ್​ಗಳಿಗೆ ಶುರುವಾಯ್ತು ಇಡಿ ಭೀತಿ : ಅಕ್ರಮ ಆಸ್ತಿ ಮರೆ ಮಾಚಲು ಯತ್ನ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಜಾಲದ ನಂಟು ಕೇರಳದವರೆಗೂ ವಿಸ್ತರಿಸಿರುವ ಸ್ಪೋಟಕ ಸಂಗತಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಲ್ಲಿ ಪತ್ತೆಯಾದ ಬೆನ್ನಲ್ಲೇ 7 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದೀಗ ಸಮನ್ಸ್ ಪಡೆದವರ ಒಡನಾಟ ಹೊಂದಿರುವ ಹಲವು ಪೆಡ್ಲರ್​ಗಳು ತಮ್ಮ ಅಕ್ರಮ ಆಸ್ತಿ ದಾಖಲೆಗಳನ್ನು ಬೇರೆಡೆ ಸಾಗಿಸಲು ಯತ್ನಿಸಿದ್ದಾರೆ ಎಂಬ ಮಾಹಿತಿ ಇಡಿಗೆ ಲಭಿಸಿದೆ. ಡ್ರಗ್ಸ್ ಜಾಲದಲ್ಲಿ ಎನ್​ಸಿಬಿ ಬಲೆಗೆ ಬಿದ್ದ ಮೊಹಮದ್ ಅನೂಪ್ ಜತೆ ಒಡನಾಟ ಹೊಂದಿದ್ದ ಕೇರಳದ ಪ್ರಭಾವಿ ರಾಜಕಾರಣಿ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ … Continue reading ಪೆಡ್ಲರ್​ಗಳಿಗೆ ಶುರುವಾಯ್ತು ಇಡಿ ಭೀತಿ : ಅಕ್ರಮ ಆಸ್ತಿ ಮರೆ ಮಾಚಲು ಯತ್ನ