ಹುಟ್ಟೂರಿನ ಹೆಮ್ಮೆಯ ಲಾಭ ಪಡೆಯಲು ಡ್ರೋನ್ ಪ್ರತಾಪ್ ಪ್ರಯತ್ನ!

ಬೆಂಗಳೂರು: ರಾಜ್ಯದ ಪ್ರತಿಯೊಬ್ಬರಿಗೂ ತಮ್ಮ ಊರು, ತಮ್ಮ ಜಿಲ್ಲೆ ಬಗ್ಗೆ ಅಭಿಮಾನ ಇದ್ದೇ ಇರುತ್ತದೆ. ಅದು ತಪ್ಪೇನಲ್ಲ. ಪ್ರತಿಯೊಬ್ಬರಿಗೂ ಹುಟ್ಟೂರಿನ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದು ಅಸಹಜವೂ ಅಲ್ಲ. ತಮ್ಮೂರಿನವನೊಬ್ಬ ಏನಾದರೂ ಸಾಧನೆ ಮಾಡಿದರೆ ಎಲ್ಲರೂ ಬೆಂಬಲಿಸುತ್ತಾರೆ. ಆದರೆ ಅವನೇ ಏನಾದರೂ ತಪ್ಪು ಮಾಡಿದರೆ ಸ್ವಂತ ಊರಿನವರೂ ಬೆಂಬಲಿಸುವುದಿಲ್ಲ. ಡ್ರೋನ್ ಪ್ರತಾಪ್ ವಿಷಯದಲ್ಲೂ ಇದೇ ಆಗುತ್ತಿದೆ. ಇದನ್ನೂ ಓದಿ:  ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ? ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿರುವ ‘‘ಡ್ರೋನ್ ಪ್ರತಾಪ್ ಆಯ್ತು, … Continue reading ಹುಟ್ಟೂರಿನ ಹೆಮ್ಮೆಯ ಲಾಭ ಪಡೆಯಲು ಡ್ರೋನ್ ಪ್ರತಾಪ್ ಪ್ರಯತ್ನ!