ಗುರಿ ಮುಟ್ಟದ ಕನಸಿನ ಯೋಜನೆಗಳು ಬಹುಮತ ಸರ್ಕಾರದ ಅವಧಿಯಲ್ಲಿ ಪೂರ್ತಿಯಾಗುವ ನಿರೀಕ್ಷೆ

ಅನ್ಸಾರ್ ಇನೋಳಿ ಉಳ್ಳಾಲಮಂಗಳೂರು(ಉಳ್ಳಾಲ) ಕ್ಷೇತ್ರದಲ್ಲಿ ಶಾಸಕ ಯು.ಟಿ.ಖಾದರ್ ಅವರ ಕನಸಿನ ಬೃಹತ್ ಯೋಜನೆಗಳು ಇನ್ನೂ ಗುರಿ ಮುಟ್ಟಿಲ್ಲ. ಒಂದು ಯೋಜನೆಗೆ ವಿರೋಧದ ಸವಾಲು ಎದುರಾದರೆ, ಮತ್ತೊಂದು ಯೋಜನೆಗೆ ಹಣಕಾಸಿನ ಸಮಸ್ಯೆ. ಭಾರಿ ನಿರೀಕ್ಷೆಯ ಈ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳ್ಳಬಹುದೇ ಎನ್ನುವ ಪ್ರಶ್ನೆ ಜನರದ್ದಾಗಿದೆ. ರಾಜ್ಯದಲ್ಲೇ ಐತಿಹಾಸಿಕವೆನಿಸಿರುವ 198 ಕೋಟಿ ರೂ. ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ 2019ರಲ್ಲೇ ಆರಂಭಗೊಂಡಿದ್ದು, ಮೊದಲ ಹಂತದ ಕಾಮಗಾರಿ ಮುಗಿದಿದೆ. ಉಳ್ಳಾಲಕ್ಕೆ ಪ್ರತಿದಿನ 8 ಎಂಎಲ್‌ಡಿ ನೀರು … Continue reading ಗುರಿ ಮುಟ್ಟದ ಕನಸಿನ ಯೋಜನೆಗಳು ಬಹುಮತ ಸರ್ಕಾರದ ಅವಧಿಯಲ್ಲಿ ಪೂರ್ತಿಯಾಗುವ ನಿರೀಕ್ಷೆ