Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕ

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರ ವಿಷಯದಲ್ಲಿ ನಾಲಿಗೆ ಹರಿಯಬಿಟ್ಟ ಶಾಸಕ ಎನ್​.ಎ.ಹ್ಯಾರಿಸ್​ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಹ್ಯಾರಿಸ್​, ಕ್ಷಮೆಯಾಚಿಸಿದ ವಿಡಿಯೋವನ್ನು ತನ್ನ ಫೇಸ್​ಬುಕ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಡಾ.ರಾಜ್​ ಅಂದ್ರೆ ಕನ್ನಡನಾಡಿನ ಗೌರವ, ಕನ್ನಡದ ಕಣ್ಮಣಿ. ಅಣ್ಣಾವ್ರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಊರೂರಲ್ಲಿ ಅಣ್ಣಾವ್ರ ಪ್ರತಿಮೆ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಅವರ ಹೆಸರಲ್ಲಿ ಅನ್ನದಾನ, ರಕ್ತದಾನ, ಆರೋಗ್ಯ ಶಿಬಿರದಂತಹ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಹೀಗಿರುವ ಶಾಸಕ ಹ್ಯಾರಿಸ್​ ಬಹಿರಂಗವಾಗಿಯೇ ಅಣ್ಣಾವ್ರ ಪ್ರತಿಮೆ ವಿವಾರವಾಗಿ ನಾಲಗೆ … Continue reading Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕ