ಬೆಂಗಳೂರು: ಡಾ. ರಾಜ್ಕುಮಾರ್ ಅವರನ್ನು ಎಷ್ಟು ನೆನೆದರು ಕಡಿಮೆಯೇ. ಇನ್ನು ಎರಡೇ ದಿನ ಕಳೆದರೆ ಅವರ ಜನ್ಮ ದಿನವೂ ಬಂತು. ಅದಕ್ಕೂ ಮೊದಲು ಅಂದರೆ, ಇಂದು(ಏ. 22) ವಿಶ್ವ ಭೂ ದಿನ. ಅದಕ್ಕೂ ಸಹ ಡಾ. ರಾಜ್ ಕಡೆಯಿಂದ ಪರೋಕ್ಷವಾಗಿ ಶುಭಾಶಯ ಸಂದಾಯವಾಗಿದೆ. ಅದೂ ಹೇಗೆಂದರೆ, ಇಲ್ಲಿ ಮೇಲ್ಕಾಣಿಸಿದ ಚಿತ್ರದ ಮೂಲಕ. ಹೌದು, ಈ ಫೋಟೋವನ್ನು ನೀವು ಈಗಾಗಲೇ ನೋಡಿದ್ದೀರಿ. ಸಾಕಷ್ಟು ಸಾರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಸಹ ಮಾಡಿದ್ದೀರಿ. ಆದರೆ, ಈ ಫೋಟೋ ಸೃಷ್ಟಿಯಾಗಲು ಕಾರಣ … Continue reading ವಿಶೇಷ; ವೃಕ್ಷ ಅವತಾರದಲ್ಲಿ ಡಾ. ರಾಜ್ ಫೋಟೋ ಸೃಷ್ಟಿಯಾಗಿದ್ದು ಹೇಗೆ!; ಈ ಚಿತ್ರ ರಚಿಸಿದ ಬಿಕೆಎಸ್ ವರ್ಮಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ 14 ವರ್ಷದ ಹಿಂದಿನ ಕತೆ!
Copy and paste this URL into your WordPress site to embed
Copy and paste this code into your site to embed