ವಿಶೇಷ; ವೃಕ್ಷ ಅವತಾರದಲ್ಲಿ ಡಾ. ರಾಜ್​ ಫೋಟೋ ಸೃಷ್ಟಿಯಾಗಿದ್ದು ಹೇಗೆ!; ಈ ಚಿತ್ರ ರಚಿಸಿದ ಬಿಕೆಎಸ್​ ವರ್ಮಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ 14 ವರ್ಷದ ಹಿಂದಿನ ಕತೆ!

ಬೆಂಗಳೂರು: ಡಾ. ರಾಜ್​ಕುಮಾರ್​ ಅವರನ್ನು ಎಷ್ಟು ನೆನೆದರು ಕಡಿಮೆಯೇ. ಇನ್ನು ಎರಡೇ ದಿನ ಕಳೆದರೆ ಅವರ ಜನ್ಮ ದಿನವೂ ಬಂತು. ಅದಕ್ಕೂ ಮೊದಲು ಅಂದರೆ, ಇಂದು(ಏ. 22) ವಿಶ್ವ ಭೂ ದಿನ. ಅದಕ್ಕೂ ಸಹ ಡಾ. ರಾಜ್​ ಕಡೆಯಿಂದ ಪರೋಕ್ಷವಾಗಿ ಶುಭಾಶಯ ಸಂದಾಯವಾಗಿದೆ. ಅದೂ ಹೇಗೆಂದರೆ, ಇಲ್ಲಿ ಮೇಲ್ಕಾಣಿಸಿದ ಚಿತ್ರದ ಮೂಲಕ. ಹೌದು, ಈ ಫೋಟೋವನ್ನು ನೀವು ಈಗಾಗಲೇ ನೋಡಿದ್ದೀರಿ. ಸಾಕಷ್ಟು ಸಾರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಸಹ ಮಾಡಿದ್ದೀರಿ. ಆದರೆ, ಈ ಫೋಟೋ ಸೃಷ್ಟಿಯಾಗಲು ಕಾರಣ … Continue reading ವಿಶೇಷ; ವೃಕ್ಷ ಅವತಾರದಲ್ಲಿ ಡಾ. ರಾಜ್​ ಫೋಟೋ ಸೃಷ್ಟಿಯಾಗಿದ್ದು ಹೇಗೆ!; ಈ ಚಿತ್ರ ರಚಿಸಿದ ಬಿಕೆಎಸ್​ ವರ್ಮಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ 14 ವರ್ಷದ ಹಿಂದಿನ ಕತೆ!