ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್
ಬೆಂಗಳೂರು: ಕೋವಿಡ್-19 ಮೂರನೇ ಆತಂಕದ ನಡುವೆಯೇ ಇದೀಗ ಝಿಕಾ ವೈರಸ್ ಭೀತಿಯೂ ಕಾಡುತ್ತಿದ್ದು, ಇದು ಮಕ್ಕಳನ್ನು ಬಾಧಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಜತೆಗೆ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವುದು ಅಗತ್ಯ ಎನ್ನುತ್ತಿದ್ದಾರೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕ ಆರೋಗ್ಯ ಸಂಸ್ಥೆಯ ಡಾ.ಜಿ.ವಿ. ಬಸವರಾಜ್. ಝಿಕಾ ವೈರಸ್ ಡೆಂಘೀ ಜ್ವರವನ್ನು ತರುವ ಈಡಿಸ್ ಈಜಿಪ್ಟೈ ಸೊಳ್ಳೆಯಿಂದಲೇ ಹರಡುತ್ತಿದೆ. ಈ ಸೊಳ್ಳೆ ಕಚ್ಚಿದ 3ರಿಂದ 14 ದಿನಗಳಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ತಲೆನೋವು, … Continue reading ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್
Copy and paste this URL into your WordPress site to embed
Copy and paste this code into your site to embed