ರಿಷಭ್​ಗೆ ಡಬಲ್ ಸಂಭ್ರಮ!; ಶಿವಮ್ಮ ಚಿತ್ರಕ್ಕೆ ಬೂಸಾನ್ ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ‘ಕಾಂತಾರ’ ಚಿತ್ರದ ಕಮರ್ಷಿಯಲ್ ಯಶಸ್ಸಿನ ಬೆನ್ನಲ್ಲೇ, ರಿಷಭ್ ಶೆಟ್ಟಿ ನಿರ್ವಣದ ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ‘ಕಥಾ ಸಂಗಮ’, ‘ಪೆಡ್ರೊ’ ಚಿತ್ರಗಳ ಬಳಿಕ ರಿಷಭ್ ಶೆಟ್ಟಿ ‘ಶಿವಮ್ಮ’ ಎಂಬ ಸಿನಿಮಾ ನಿರ್ವಿುಸಿದ್ದರು. ಈ ಚಿತ್ರ 27ನೇ ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನ್ಯೂ ಕರೆಂಟ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಜೈಶಂಕರ್ ಆರ್ಯರ್ ನಿರ್ದೇಶನದ ಮೊದಲ ಚಲನಚಿತ್ರವಿದು. ಈ ಹಿಂದೆ ‘ಕಥಾಸಂಗಮ’ ಚಿತ್ರದಲ್ಲಿ ‘ಲಚ್ಚವ್ವ’ ಎಂಬ ಸಣ್ಣ ಕಥೆಗೆ ಆಕ್ಷನ್ ಕಟ್ ಹೇಳಿದ್ದರು ಜೈ. ‘ಶಿವಮ್ಮ’, ಜೀವನ ನಿರ್ವಹಣೆಗೆ … Continue reading ರಿಷಭ್​ಗೆ ಡಬಲ್ ಸಂಭ್ರಮ!; ಶಿವಮ್ಮ ಚಿತ್ರಕ್ಕೆ ಬೂಸಾನ್ ಅಂತಾರಾಷ್ಟ್ರೀಯ ಪ್ರಶಸ್ತಿ