ಸಬೂಬು ಸಹಿಸೋಲ್ಲ, ಫಲಿತಾಂಶ ಕೊಡಿ: ದೆಹಲಿಯಲ್ಲಿ ಅಧಿಕಾರಿ, ಕಾನೂನು ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಲಾಸ್

| ರಾಘವ ಶರ್ಮ ನಿಡ್ಲೆ ನವದೆಹಲಿ ಕಾವೇರಿ, ಕೃಷ್ಣಾ, ಮಹದಾಯಿ ಜಲವ್ಯಾಜ್ಯಗಳಿಗೆ ಸಂಬಂಧಿಸಿ ದಂತೆ ರಾಜ್ಯದ ಕಾನೂನು ಹಾಗೂ ಅಧಿಕಾರಿಗಳ ತಂಡ ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಬೂಬು ನೀಡುತ್ತ ಕುಳಿತುಕೊಳ್ಳುವುದನ್ನು ಸಹಿಸಲಾರೆ. ನನಗೆ ಫಲಿತಾಂಶವಷ್ಟೇ ಮುಖ್ಯ. ಅದು ಸಾಧ್ಯವಿಲ್ಲ ಎಂದರೆ ನಿಮ್ಮ ದಾರಿ ನೋಡಿಕೊಳ್ಳಿ… ಇದು ರಾಜ್ಯದ ಮುಖ್ಯಮಂತ್ರಿ ದೆಹಲಿಯಲ್ಲಿ ರಾಜ್ಯದ ಕಾನೂನು ತಂಡ ಹಾಗೂ ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ. ಸಿಎಂ ಸ್ಥಾನಕ್ಕೇರಿದ ದಿನದಿಂದಲೇ ರಾಜ್ಯದ ನೀರಾವರಿ ವಿಷಯಗಳಿಗೆ ಸಂಬಂ ಧಿಸಿ ಗಂಭೀರತೆ ಪ್ರದರ್ಶಿ ಸುತ್ತಿರುವ ಬಸವರಾಜ ಬೊಮ್ಮಾಯಿ, ಇದೇ … Continue reading ಸಬೂಬು ಸಹಿಸೋಲ್ಲ, ಫಲಿತಾಂಶ ಕೊಡಿ: ದೆಹಲಿಯಲ್ಲಿ ಅಧಿಕಾರಿ, ಕಾನೂನು ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಲಾಸ್