ರೇಬೀಸ್ ಶಿಬಿರದಲ್ಲೇ ನಾಯಿ ದಾಳಿ; ಶ್ವಾನ ಪ್ರಿಯರಿಗೆ ಶಾಕ್​..!

ತಮಿಳುನಾಡು: ಸಮಸ್ಯೆಗೆ ಪರಿಹಾರ ನೀಡುವಾಗ ಆ ಸಮಸ್ಯೆಯೇ ಉಲ್ಬಣಿಸಿದರೆ ಹೇಗಾಗಬಹುದು? ಅಂತಹದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರೇಬೀಸ್ ಶಿಬಿರದ ವೇಳೆ ದಾಳಿ ಮಾಡಿದ ನಾಯಿ ಹುಚ್ಚೆದ್ದು ಶಿಬಿರಕ್ಕೆ ಬಂದಿದ್ದ ನಾಯಿಗಳನ್ನ ಕಚ್ಚಿ ದಾಂಧಲೆ ಮಾಡಿದೆ. ತಮಿಳುನಾಡಿನ ಕೃಷ್ಣಗಿರಿಯ ಪಿಆರ್​ಸಿ ಶಾಲಾ ಆವರಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಶಿಬಿರದಲ್ಲಿ ಸಾಕಷ್ಟು ಜನ ಸಾಕು ನಾಯಿಗಳನ್ನ ಕರೆತಂದಿದ್ದರು. ಈ ಸಂದರ್ಭ ಲಸಿಕೆ ಹಾಕಲು ತಂದಿದ್ದ ನಾಯಿ ಹುಚ್ಚೆದ್ದು ರಂಪಾಟ ಮಾಡಿ ಶ್ವಾನ ಪ್ರಿಯರಿಗೆ ಶಾಕ್​ ನೀಡಿದೆ. ಅಲ್ಲಿದ್ದ ಇತರೆ … Continue reading ರೇಬೀಸ್ ಶಿಬಿರದಲ್ಲೇ ನಾಯಿ ದಾಳಿ; ಶ್ವಾನ ಪ್ರಿಯರಿಗೆ ಶಾಕ್​..!