ಮದ್ವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ದೂರ ಮಾಡಿದ್ರಾ ಪೊಲೀಸರು?; ಈ ದಾಂಪತ್ಯದಲ್ಲೀಗ ‘ಚೈತನ್ಯ’ವೂ ಇಲ್ಲ, ‘ತೇಜಸ್ಸೂ’ ಇಲ್ಲ..!

ಮಂಡ್ಯ: ಈ ಪ್ರೇಮಿಗಳ ಮದುವೆಯಾಗಿ ಬರೀ ಮೂರು ದಿನಗಳಷ್ಟೇ ಕಳೆದಿದ್ದವು. ಆದರೆ ಅಷ್ಟರಲ್ಲೇ ಇವರ ದಾಂಪತ್ಯದಲ್ಲಿ ಚೈತನ್ಯವೂ ಇಲ್ಲ, ತೇಜಸ್ಸೂ ಇಲ್ಲ ಎಂಬಂತಾಗಿದೆ. ಮದುವೆಯಾಗಿ ಸುಖವಾಗಿರಬೇಕಾದ ಈ ಪ್ರೇಮಿಗಳ ಪಾಲಿಗೆ ಪೊಲೀಸರೇ ದುಃಖ ಉಂಟು ಮಾಡಿದ್ದಾರಾ ಎಂಬ ಗುಮಾನಿ ಉಂಟಾಗಿದೆ. ಏಕೆಂದರೆ ಪ್ರೇಮಿಗಳಿಬ್ಬರು ಮದುವೆಯಾಗಿದ್ದರೂ ಪೊಲೀಸರ ಕಾರಣದಿಂದಾಗಿ ‘ಅವನಲ್ಲಿ, ಅವಳಿಲ್ಲಿ.. ಮಾತಿಲ್ಲ, ಕಥೆ ಇಲ್ಲ..’ ಎನ್ನುವಂತಾಗಿದೆ. ಮಂಡ್ಯದ ಕಲ್ಲಹಳ್ಳಿಯ ನಿವಾಸಿ ತೇಜಸ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್​ ಬಳಿಯ ವಾನಗೆರೆ ನಿವಾಸಿ ಚೈತನ್ಯ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ … Continue reading ಮದ್ವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ದೂರ ಮಾಡಿದ್ರಾ ಪೊಲೀಸರು?; ಈ ದಾಂಪತ್ಯದಲ್ಲೀಗ ‘ಚೈತನ್ಯ’ವೂ ಇಲ್ಲ, ‘ತೇಜಸ್ಸೂ’ ಇಲ್ಲ..!