ಬಿಸಿಸಿಐಗೆ ದೇಶಾಭಿಮಾನ ಇಲ್ವಾ? ಅಂಥವರ ಜತೆ ಆಟ ಆಡೋದೇ ನಿರ್ಲಜ್ಜ ಎಂದ ಪ್ರಮೋದ್ ಮುತಾಲಿಕ್
ಧಾರವಾಡ: ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಗೆದ್ದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸಂಭ್ರಮಾಚರಣೆ ಮಾಡಿರುವ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದುಬೈನಲ್ಲಿ ನಡೆದ ಕ್ರಿಕೆಟ್ನಲ್ಲಿ ಭಾರತ ಸೋತಿದ್ದಕ್ಕೆ ಭಾರತದಲ್ಲಿ ಕೆಲ ದೇಶದ್ರೋಹಿಗಳು ವಿಜೃಂಭಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದಿದ್ದಾರೆ. ಇದು ದೇಶದ್ರೋಹಿ ಕೃತ್ಯ” ಎಂದು ಅವರು ಖಂಡಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಕಾಶ್ಮೀರದ ಮೆಡಿಕಲ್ ವಿದ್ಯಾರ್ಥಿನಿಯರು ಪಾಕಿಸ್ತಾನ ಪರ ಘೋಷಣೆ ಹಾಕಿದ್ದಾರೆ. ಇವರು ಭಾರತದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುತ್ತಾರೆ. … Continue reading ಬಿಸಿಸಿಐಗೆ ದೇಶಾಭಿಮಾನ ಇಲ್ವಾ? ಅಂಥವರ ಜತೆ ಆಟ ಆಡೋದೇ ನಿರ್ಲಜ್ಜ ಎಂದ ಪ್ರಮೋದ್ ಮುತಾಲಿಕ್
Copy and paste this URL into your WordPress site to embed
Copy and paste this code into your site to embed