ಬಿಸಿಸಿಐಗೆ ದೇಶಾಭಿಮಾನ ಇಲ್ವಾ? ಅಂಥವರ ಜತೆ ಆಟ ಆಡೋದೇ ನಿರ್ಲಜ್ಜ ಎಂದ ಪ್ರಮೋದ್​ ಮುತಾಲಿಕ್

ಧಾರವಾಡ: ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್​ ತಂಡ ಗೆದ್ದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸಂಭ್ರಮಾಚರಣೆ ಮಾಡಿರುವ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದುಬೈನಲ್ಲಿ ನಡೆದ ಕ್ರಿಕೆಟ್​​ನಲ್ಲಿ ಭಾರತ ಸೋತಿದ್ದಕ್ಕೆ ಭಾರತದಲ್ಲಿ ಕೆಲ ದೇಶದ್ರೋಹಿಗಳು ವಿಜೃಂಭಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದಿದ್ದಾರೆ. ಇದು ದೇಶದ್ರೋಹಿ‌ ಕೃತ್ಯ” ಎಂದು ಅವರು ಖಂಡಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್​, ಕಾಶ್ಮೀರದ ಮೆಡಿಕಲ್ ವಿದ್ಯಾರ್ಥಿನಿಯರು ಪಾಕಿಸ್ತಾನ ಪರ ಘೋಷಣೆ ಹಾಕಿದ್ದಾರೆ. ಇವರು ಭಾರತದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುತ್ತಾರೆ. … Continue reading ಬಿಸಿಸಿಐಗೆ ದೇಶಾಭಿಮಾನ ಇಲ್ವಾ? ಅಂಥವರ ಜತೆ ಆಟ ಆಡೋದೇ ನಿರ್ಲಜ್ಜ ಎಂದ ಪ್ರಮೋದ್​ ಮುತಾಲಿಕ್