ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…
ದೊಡ್ಡಬಳ್ಳಾಪುರ: ಅಮ್ಮನಿಗೆ ಹೆದರಿಸಲು ಹೋದ ಮಗಳು ದುರಂತ ಅಂತ್ಯಕಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದೆ. ರಾಜೀವ್ ಗಾಂಧಿ ನಗರದ ಸ್ನೇಹ (18) ಮೃತ ದುರ್ದೈವಿ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಗೆಳೆಯರೊಟ್ಟಿಗೆ ಫೋನ್ನಲ್ಲೇ ಮಾತನಾಡುತ್ತ ಹೆಚ್ಚು ಕಾಲ ಕಳೆಯುತ್ತಿದ್ದ ಸ್ನೇಹಾಗೆ ಆಕೆಯ ತಾಯಿ ಬೈದು ಬುದ್ಧಿ ಮಾತು ಹೇಳಿದ್ದರಂತೆ. ಅಮ್ಮ ಬೈದಿದ್ದಕ್ಕೆ ನೊಂದುಕೊಂಡ ಸ್ನೇಹಾ, ಮಾ.3ರಂದು ಇಲಿಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಮ್ಮನನ್ನು ಹೆದರಿಸಲೆಂದು ಆತ್ಮಹತ್ಯೆ ಯತ್ನ ಮಾಡಿದ್ದಂತೆ. ಆದರೆ … Continue reading ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…
Copy and paste this URL into your WordPress site to embed
Copy and paste this code into your site to embed