ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

ದೊಡ್ಡಬಳ್ಳಾಪುರ: ಅಮ್ಮನಿಗೆ ಹೆದರಿಸಲು ಹೋದ ಮಗಳು ದುರಂತ ಅಂತ್ಯಕಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದೆ. ರಾಜೀವ್ ಗಾಂಧಿ ನಗರದ ಸ್ನೇಹ (18) ಮೃತ ದುರ್ದೈವಿ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಗೆಳೆಯರೊಟ್ಟಿಗೆ ಫೋನ್​ನಲ್ಲೇ ಮಾತನಾಡುತ್ತ ಹೆಚ್ಚು ಕಾಲ ಕಳೆಯುತ್ತಿದ್ದ ಸ್ನೇಹಾಗೆ ಆಕೆಯ ತಾಯಿ ಬೈದು ಬುದ್ಧಿ ಮಾತು ಹೇಳಿದ್ದರಂತೆ. ಅಮ್ಮ ಬೈದಿದ್ದಕ್ಕೆ ನೊಂದುಕೊಂಡ ಸ್ನೇಹಾ, ಮಾ.3ರಂದು ಇಲಿಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.‌ ಅಮ್ಮನನ್ನು ಹೆದರಿಸಲೆಂದು ಆತ್ಮಹತ್ಯೆ ಯತ್ನ ಮಾಡಿದ್ದಂತೆ. ಆದರೆ … Continue reading ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…