ಆಟವಾಡುತ್ತಿದ್ದ ವೇಳೆ ಆಯಸ್ಕಾಂತವನ್ನು ನುಂಗಿದ ಬಾಲಕ: ಮುಂದೆ ನಡೆದಿದ್ದಿಷ್ಟು..

ವಿಜಯವಾಡ: ಆಯಸ್ಕಾಂತಗಳನ್ನು ನುಂಗಿದ ಬಾಲಕನ ಜೀವವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಉಳಿಸಿರುವ ಘಟನೆ ತೆಲಂಗಾಣದ ವಿಜಯವಾಡದಲ್ಲಿ ನಡೆದಿದೆ. ಇದನ್ನೂ ಓದಿ: ಫೇಸ್​​ಬುಕ್ ಮುಖಾಂತರ ಸ್ನೇಹ, ಪ್ರೀತಿ: ಮದುವೆಯಾದ ಮೂರು ತಿಂಗಳಲ್ಲೇ ಟ್ವಿಸ್ಟ್.. ಖಮ್ಮಂನ ನಿವಾಸಿಯಾಗಿರುವ ಆರ್ಯ(7) ಆಟವಾಡಲು ಕೆಲವು ವಸ್ತುಗಳನ್ನು ಖರೀದಿಸಿದ್ದನು. ಈ ವೇಳೆ ಅವುಗಳೊಂದಿಗೆ ಆಟವಾಡುತ್ತಿದ್ದಾಗ ಆಟಿಕೆಗಳಲ್ಲಿದ್ದ ಚಿಕ್ಕ ಚಿಕ್ಕ ಆಯಸ್ಕಾಂತ ಚೂರುಗಳನ್ನು ನುಂಗಿದ್ದಾನೆ. ಈ ಚೂರುಗಳು ಆತನ ಕರುಳಿನಲ್ಲಿ ಸಿಲುಕಿಕೊಂಡಿದ್ದರಿಂದ, ಬಾಲಕ ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದು, ಪೋಷಕರು ಭಯದಿಂದ ಕೂಡಲೇ … Continue reading ಆಟವಾಡುತ್ತಿದ್ದ ವೇಳೆ ಆಯಸ್ಕಾಂತವನ್ನು ನುಂಗಿದ ಬಾಲಕ: ಮುಂದೆ ನಡೆದಿದ್ದಿಷ್ಟು..