ಬಿಜೆಪಿ ಪ್ರಭಾವಿ ನಾಯಕನ ಪುತ್ರನ ಕತ್ತಲ್ಲೂ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್, ವೈರಲ್ ಆದ ಫೋಟೋ ಬಗ್ಗೆ ಆ ನಾಯಕ ಪ್ರತಿಕ್ರಿಯೆ ಏನು ಗೊತ್ತಾ?

ವಿಜಯಪುರ: ಬಿಗ್‌ಬಾಸ್ ರಿಯಾಲಿಟಿ ಶೋನ ಸ್ಪರ್ಧಿ ವರ್ತೂರ ಸಂತೋಷ ಹುಲಿ ಉಗುರು ಧರಿಸಿದ ಆರೋಪದಡಿ ಬಂಧನಗೊಳ್ಳುತ್ತಿದ್ದಂತೆ ರಾಜ್ಯದೆಲ್ಲೆಡೆ ಈಗ ಹುಲಿ ಉಗುರಿನದ್ದೇ ಚರ್ಚೆ ! ಹೌದು, ವರ್ತೂರ ಸಂತೋಷನನ್ನು ಪೊಲೀಸ್‌ರು ಬಂಧಿಸುತ್ತಿದ್ದಂತೆ ಅಂಥದ್ದೇ ಪ್ರಕರಣದಡಿ ಇನ್ನುಳಿದ ನಾಯಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿಲ್ಲವೇಕೆ? ಎಂಬ ಪ್ರಶ್ನೆ ಎದುರಾಗಿದೆ. ಇದೀಗ ಈ ಚರ್ಚೆ ಗುಮ್ಮಟ ನಗರಿವರೆಗೂ ತೂರಿ ಬಂದಿದ್ದು, ಬಿಜೆಪಿಯ ಮುಖಂಡ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲರನ್ನೂ ಮುತ್ತಿಕ್ಕಿದೆ. ವಿಜುಗೌಡರ ಪುತ್ರ … Continue reading ಬಿಜೆಪಿ ಪ್ರಭಾವಿ ನಾಯಕನ ಪುತ್ರನ ಕತ್ತಲ್ಲೂ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್, ವೈರಲ್ ಆದ ಫೋಟೋ ಬಗ್ಗೆ ಆ ನಾಯಕ ಪ್ರತಿಕ್ರಿಯೆ ಏನು ಗೊತ್ತಾ?